ಗುರುವಾರ, 31 ಜುಲೈ 2025
×
ADVERTISEMENT
ADVERTISEMENT

ತೆಕ್ಕಲಕೋಟೆ | ನಡವಿ ಗ್ರಾಮ: ನಿವೇಶನ ಹಂಚಿಕೆ ಮರೀಚಿಕೆ, ಹುಸಿಯಾದ ಡಿಸಿ ಭರವಸೆ

ದಶಕ ಕಳೆದರೂ ಪ್ರವಾಹ ಸಂತ್ರಸ್ತರಿಗೆ ದೊರಕದ ಹಕ್ಕುಪತ್ರ
ಚಾಂದ್ ಬಾಷ
Published : 28 ಜುಲೈ 2025, 4:46 IST
Last Updated : 28 ಜುಲೈ 2025, 4:46 IST
ಫಾಲೋ ಮಾಡಿ
Comments
ನಡವಿ ಗ್ರಾಮಸ್ಥರು ನವಗ್ರಾಮದ ನೆರೆ ಸಂತ್ರಸ್ತರಿಗೆ ನಿನೇಶನ
ನಡವಿ ಗ್ರಾಮಸ್ಥರು ನವಗ್ರಾಮದ ನೆರೆ ಸಂತ್ರಸ್ತರಿಗೆ ನಿನೇಶನ
ನಿವೇಶನ ಹಂಚಿಕೆ ಆಗದೆ ಇರುವುದರಿಂದ ಕೆಲವರು ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ. ಆದ್ದರಿಂದ ಶೀಘ್ರವಾಗಿ ಮೊದಲಿನ ಸರ್ವೇ ಪ್ರಕಾರ ಹಂಚಿಕೆ ಮಾಡಬೇಕು
–ಪಕ್ಕೀರಪ್ಪ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ
ಈಗಾಗಲೇ 163 ಮನೆಗಳಿಗೆ ಹಕ್ಕುಪತ್ರ ನೀಡಲಾಗಿದ್ದರು ಗ್ರಾಮ ಪಂಚಾಯಿತಿಯ ಡಿಮ್ಯಾಂಡ್ ನೋಟಿಸ್‌ನಲ್ಲಿ ಸೇರಿಸಿಲ್ಲ ಎಂದು ಹೇಳಿ ಸರ್ಕಾರದ ಯಾವುದೇ ಯೋಜನೆಗೆ ಪರಿಗಣಿಸುತ್ತಿಲ್ಲ.
–ಬಿ ವೆಂಕಟೇಶ ಗ್ರಾಮ ಪಂಚಾಯಿತಿ ಸದಸ್ಯ
ಬಡವರು ಅದರಲ್ಲೂ ಹೆಚ್ಚಾಗಿ ಪರಿಶಿಷ್ಟ ಜಾತಿಯವರಿಗೆ ಹಕ್ಕುಪತ್ರ ನೀಡುವಲ್ಲಿ ಅಧಿಕಾರಿಗಳು ಬೇಕೆಂದೇ ವಿಳಂಬ ಮಾಡುತ್ತಿದ್ದಾರೆ
–ಶರಣ ಗ್ರಾಮಸ್ಥ
ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಅನುಮೋದನೆ ದೊರೆತ ಬಳಿಕ ನೆರೆ ಸಂತ್ರಸ್ತ ಫಲಾನುಭವಗಳಿಗೆ ಹಕ್ಕುಪತ್ರ ನೀಡಲಾಗುವುದು
–ಗೌಸಿಯಾಬೇಗಂ ತಹಶೀಲ್ದಾರ್ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT