ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೂಡ್ಲಿಗಿ: ಸಮಸ್ಯೆಗಳ ನೆಲೆಯಾದ ರಾಷ್ಟ್ರೀಯ ಹೆದ್ದಾರಿ

Published : 1 ಸೆಪ್ಟೆಂಬರ್ 2025, 6:12 IST
Last Updated : 1 ಸೆಪ್ಟೆಂಬರ್ 2025, 6:12 IST
ಫಾಲೋ ಮಾಡಿ
Comments
ಕೂಡ್ಲಿಗಿ ತಾಲ್ಲೂಕಿನ ಇಮಡಾಪುರ ಬಳಿ ಹೆದ್ದಾರಿ ಪಕ್ಕದಲ್ಲಿ ಸೇವಾ ರಸ್ತೆ ನಿರ್ಮಿಸಿಲ್ಲ
ಕೂಡ್ಲಿಗಿ ತಾಲ್ಲೂಕಿನ ಇಮಡಾಪುರ ಬಳಿ ಹೆದ್ದಾರಿ ಪಕ್ಕದಲ್ಲಿ ಸೇವಾ ರಸ್ತೆ ನಿರ್ಮಿಸಿಲ್ಲ
ಡಾ. ಶ್ರೀನಿವಾಶ್ ಎನ್.ಟಿ.
ಡಾ. ಶ್ರೀನಿವಾಶ್ ಎನ್.ಟಿ.
ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಚರಂಡಿ ಸೇರಿದಂತೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸರ್ಕಾರದ ಗಮನ ಸೆಳೆಯಲಾಗಿದೆ
ಡಾ.ಶ್ರೀನಿವಾಶ್ ಎನ್.ಟಿ. ಶಾಸಕ
ಡಿ. ವೆಂಕಟೇಶ ಕ್ಯಾಸನಕೆರೆ
ಡಿ. ವೆಂಕಟೇಶ ಕ್ಯಾಸನಕೆರೆ
ನಮ್ಮ ಗ್ರಾಮದ ಬಳಿ ಪ್ಲೈಒವರ್ ಇಲ್ಲದೆ ರಸ್ತೆ ದಾಟುವಾಗ ವಾಹನ ಡಿಕ್ಕಿಯಾಗಿ ಅನೇಕರು ಮೃತಪಟ್ಟಿದ್ದಾರೆ. ಸೇತುವೆ ನಿರ್ಮಾಣ ಮಾಡುತ್ತಿಲ್ಲ
ಡಿ. ವೆಂಕಟೇಶ ಕ್ಯಾಸನಕೆರೆ
ಎಸ್.ಎಂ. ಮಂಜುನಾಥ
ಎಸ್.ಎಂ. ಮಂಜುನಾಥ
ಅಂಬೇಡ್ಕರ್ ನಗರದ ಪಕ್ಕದಲ್ಲಿ ಹೆದ್ದಾರಿ ನಿರ್ಮಾಣವಾದಾಗಿನಿಂದ ನೀರು ನಿಲ್ಲುತ್ತಿದ್ದು ಜೀವನ ಮಾಡುವುದೇ ಕಷ್ಟವಾಗಿದೆ
ಎಸ್.ಎಂ. ಮಂಜುನಾಥ ಡಿಎಸ್‍ಎಸ್ ಮುಖಂಡ ಕಾನಹೊಸಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT