ಶುಕ್ರವಾರ, 7 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಗಂಗಾವತಿ ಋಷಿಮುಖ ಪರ್ವತದಲ್ಲಿ 4 ದಶಕದಿಂದ ನೆಲೆಸಿದ್ದ ಬೆಲ್ಜಿಯಂ ಮಹಿಳೆ ಸಾವು

GANGAVATHI Belgian ಗಂಗಾವತಿ: ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಋಷಿ ಮುಖ ಪರ್ವತದಲ್ಲಿ ಕಳೆದ ನಾಲ್ಕು ದಶಕಗಳಿಂದ ನಿವಾಸ ಮಾಡಿದ ಬೆಲ್ಜಿಯಂ ದೇಶದ ಮಹಿಳೆ ಚೈರಲ್ ಮೈಕಲ್ ಅಂಥೋನಿಯಾ ಎಂ (68)...
Last Updated 7 ನವೆಂಬರ್ 2025, 7:19 IST
ಗಂಗಾವತಿ ಋಷಿಮುಖ ಪರ್ವತದಲ್ಲಿ 4 ದಶಕದಿಂದ ನೆಲೆಸಿದ್ದ ಬೆಲ್ಜಿಯಂ ಮಹಿಳೆ ಸಾವು

ಬೀದರ್‌ ಜಿಲ್ಲೆಗೆ ಸೋಯಾ ಸಂಸ್ಕರಣಾ ಘಟಕ ಮಂಜೂರು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿಶೇಷ ಆಸ್ಥೆ
Last Updated 7 ನವೆಂಬರ್ 2025, 6:54 IST
ಬೀದರ್‌ ಜಿಲ್ಲೆಗೆ ಸೋಯಾ ಸಂಸ್ಕರಣಾ ಘಟಕ ಮಂಜೂರು

ಹುಲಿ ದಾಳಿ; ನಾಗರಹೊಳೆ, ಬಂಡೀಪುರ ಸಫಾರಿ, ಚಾರಣ ಇಂದಿನಿಂದಲೇ ಬಂದ್: ಈಶ್ವರ ಖಂಡ್ರೆ

Wildlife Conflict: ಹುಲಿ ದಾಳಿಯ ಹಿನ್ನೆಲೆಯಲ್ಲಿ ನಾಗರಹೊಳೆ ಮತ್ತು ಬಂಡೀಪುರ ಸಫಾರಿಯನ್ನು ಇಂದಿನಿಂದಲೇ ಬಂದ್ ಮಾಡಲು ಹಾಗೂ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲು ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
Last Updated 7 ನವೆಂಬರ್ 2025, 6:18 IST
ಹುಲಿ ದಾಳಿ; ನಾಗರಹೊಳೆ, ಬಂಡೀಪುರ ಸಫಾರಿ, ಚಾರಣ ಇಂದಿನಿಂದಲೇ ಬಂದ್: ಈಶ್ವರ ಖಂಡ್ರೆ

ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳ ಸಾವು: ವೈದ್ಯರ ನಿರ್ಲಕ್ಷ್ಯ?

ನಿರ್ಲಕ್ಷ್ಯ ಆಗಿಲ್ಲ ಎಂದ ಡಿಎಚ್‌ಒ
Last Updated 7 ನವೆಂಬರ್ 2025, 5:55 IST
ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳ ಸಾವು: ವೈದ್ಯರ ನಿರ್ಲಕ್ಷ್ಯ?

ಹುಬ್ಬಳ್ಳಿ: RTI ಹೆಸರಲ್ಲಿ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ- ಐವರ ಬಂಧನ

ಆರ್‌ಟಿಐ ಕಾರ್ಯಕರ್ತರ ಹೆಸರಲ್ಲಿ ಕೃತ್ಯ: ₹1.5 ಕೋಟಿ ನೀಡಲು ಕೋ– ಆಪ್‌ರೇಟಿವ್ ಸೊಸೈಟಿಗೆ ಬೇಡಿಕೆ
Last Updated 7 ನವೆಂಬರ್ 2025, 4:44 IST
ಹುಬ್ಬಳ್ಳಿ: RTI ಹೆಸರಲ್ಲಿ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ- ಐವರ ಬಂಧನ

ಬೆಳಗಾವಿ MES ಮುಖಂಡನ ಜೊತೆ ಸೆಲ್ಫಿ: ಇನ್‌ಸ್ಪೆಕ್ಟರ್‌ ಕಾಲಿಮಿರ್ಚಿ ವರ್ಗಾವಣೆ

Belagavi Inspector Transfer: ಕರ್ನಾಟಕ ರಾಜ್ಯೋತ್ಸವದ ದಿನವೇ MES ಮುಖಂಡ ಶುಭಂ ಶೆಳಕೆ ಜತೆ ಸೆಲ್ಫಿ ತೆಗೆದುಕೊಂಡ ಮಾಳಮಾರುತಿ ಠಾಣೆಯ ಇನ್‌ಸ್ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ ಅವರನ್ನು ಯಾವುದೇ ಸ್ಥಳಕ್ಕೆ ನಿಯೋಜನೆ ಇಲ್ಲದೆ ವರ್ಗಾವಣೆ ಮಾಡಲಾಗಿದೆ.
Last Updated 7 ನವೆಂಬರ್ 2025, 2:18 IST
ಬೆಳಗಾವಿ MES ಮುಖಂಡನ ಜೊತೆ ಸೆಲ್ಫಿ: ಇನ್‌ಸ್ಪೆಕ್ಟರ್‌ ಕಾಲಿಮಿರ್ಚಿ ವರ್ಗಾವಣೆ

ಕೆಪಿಎಸ್‌ಸಿ ಅಂತರ್ಯುದ್ಧ: ಅಧ್ಯಕ್ಷಗೆ ದಿಗ್ಬಂಧನ

Reservation Dispute: ಮೇಲ್ದರ್ಜೆಯ ಹುದ್ದೆಗಳ ನೇಮಕಾತಿಗೆ ಒಳ ಮೀಸಲಾತಿ ಅನುಷ್ಠಾನಕ್ಕೆ ವಿಳಂಬ ಮಾಡುವ ಕರ್ನಾಟಕ ಲೋಕಸೇವಾ ಆಯೋಗದ ನಡೆ ವಿರೋಧಿಸಿ ಅಧ್ಯಕ್ಷನಿಗೆ ಸಭಾ ಕೊಠಡಿಯಲ್ಲೇ ದಿಗ್ಬಂಧನ ಹಾಕಲಾಯಿತು ಎಂಬ ವಿಚಿತ್ರ ತಿರುವು.
Last Updated 7 ನವೆಂಬರ್ 2025, 0:44 IST
ಕೆಪಿಎಸ್‌ಸಿ ಅಂತರ್ಯುದ್ಧ: ಅಧ್ಯಕ್ಷಗೆ ದಿಗ್ಬಂಧನ
ADVERTISEMENT

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌ಗೆ ನೋಂದಣಿ

Student Quiz Contest: ವಿದ್ಯಾರ್ಥಿಗಳಲ್ಲಿನ ಜ್ಞಾನದ ಮಟ್ಟವನ್ನು ನಿಕಷಕ್ಕೊಡ್ಡಿ, ಅವರಲ್ಲಿನ ಪ್ರತಿಭೆಯನ್ನು ಹೊರತೆಗೆಯುವ ಉದ್ದೇಶದಿಂದ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ಶಿಪ್‌’ ಹಮ್ಮಿಕೊಂಡಿದ್ದು, ಈ ಸ್ಪರ್ಧೆಯ ನೋಂದಣಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ.
Last Updated 7 ನವೆಂಬರ್ 2025, 0:30 IST
ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌ಗೆ ನೋಂದಣಿ

ಕೊಪ್ಪಳ: ಒಡಹುಟ್ಟಿದ ಅಣ್ಣನಿಂದಲೇ ಅತ್ಯಾಚಾರ: ತಾಯಿಯಾದ ತಂಗಿ; ಪ್ರಕರಣ ದಾಖಲು

Incest Crime Koppal: ಕೊಪ್ಪಳ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯು ತನ್ನ ಅಣ್ಣನಿಂದ ನಿರಂತರ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿ ಮಕ್ಕಳಿಗೆ ಜನ್ಮ ನೀಡಿದ ಕೃತ್ಯದಿಂದ ಸ್ಥಳೀಯರು ಬೆಚ್ಚಿಬಿದ್ದು, ಪೊಲೀಸರು ಪೀಡಕರನ್ನು ಬಂಧಿಸಿದ್ದಾರೆ.
Last Updated 7 ನವೆಂಬರ್ 2025, 0:15 IST
ಕೊಪ್ಪಳ: ಒಡಹುಟ್ಟಿದ ಅಣ್ಣನಿಂದಲೇ ಅತ್ಯಾಚಾರ: ತಾಯಿಯಾದ ತಂಗಿ; ಪ್ರಕರಣ ದಾಖಲು

ಉತ್ತರದಲ್ಲಿ ಹಬ್ಬಿದ ಕಬ್ಬಿನ ‘ಕಿಚ್ಚು’: ಟನ್‌ಗೆ ₹3,500 ದರ ನಿಗದಿಗೆ ಒತ್ತಾಯ

Farmers Protest: ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಗುರ್ಲಾಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯೆ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಗಳಿಗೂ ಹೋರಾಟ ಹಬ್ಬಿದೆ.
Last Updated 6 ನವೆಂಬರ್ 2025, 20:52 IST
ಉತ್ತರದಲ್ಲಿ ಹಬ್ಬಿದ ಕಬ್ಬಿನ ‘ಕಿಚ್ಚು’: ಟನ್‌ಗೆ ₹3,500 ದರ ನಿಗದಿಗೆ ಒತ್ತಾಯ
ADVERTISEMENT
ADVERTISEMENT
ADVERTISEMENT