‘ತಾಲ್ಲೂಕಿನ ಕಾಳಘಟ್ಟ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ನಾರಾಯಣಪೇಟೆ ನಡುವೆ ತುಂಗಭದ್ರಾ ನದಿಯಿದ್ದು, ಅಲ್ಲಿರುವ ಗಂಗಮ್ಮ ಮಡುಗುವಿನಲ್ಲಿ ಸದಾ ನೀರು ಇರುತ್ತದೆ. ಈ ಪ್ರದೇಶದಲ್ಲಿ ನೀರುನಾಯಿ, ಮೊಸಳೆ, ಆಮೆ, ಅನೇಕ ಪ್ರಭೇದದ ಮೀನುಗಳ ವಾಸವಾಗಿವೆ. ಈ ಸ್ಥಳವನ್ನು ನೀರು ನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಅಲ್ಲಿ ಜಾಕ್ವೆಲ್ ನಿರ್ಮಿಸಿದರೆ ಜಲಚರಗಳ ಸಂತತಿ ನಾಶವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.