ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಬುಜ್ಜಿಕುಮಾರ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಂ.ಸಿ. ಮಾಯಪ್ಪ, ಸಿ.ಆರ್. ಹನುಮಂತ, ವಿ. ಗೋವಿಂದಪ್ಪ, ಸಿ. ವೆಂಕಟೇಶ, ಜಿ. ರಾಮಣ್ಣ, ಬಿ. ದೇವೇಂದ್ರ, ಜಿ. ಸುಧಾಕರ, ವಿ. ವಿದ್ಯಾಧರ, ಸತ್ಯಪ್ಪ, ಎಚ್. ಸೋಮಪ್ಪ, ಪರಶುರಾಮ, ಎಲ್. ಭಗವಾನ್, ಪರಮೇಶ, ಸೂರಿ, ಬಳ್ಳಾರಿ ಮಾಧವ, ತಿಮ್ಮಪ್ಪ ಪಾಲ್ಗೊಂಡಿದ್ದರು.