ಗುರುವಾರ, 31 ಜುಲೈ 2025
×
ADVERTISEMENT
ADVERTISEMENT

ರಾಬಕೊವಿಗೆ ಶಾಸಕ ಹಿಟ್ನಾಳ್‌ ಅಧ್ಯಕ್ಷ‌: ಬಳ್ಳಾರಿಗೆ ನ್ಯಾಯದ ಭರವಸೆ

Published : 26 ಜುಲೈ 2025, 6:06 IST
Last Updated : 26 ಜುಲೈ 2025, 6:06 IST
ಫಾಲೋ ಮಾಡಿ
Comments
’ನನಗೆ ಕೆಎಂಎಫ್‌ ಪ್ರಾತಿನಿಧ್ಯ’ 
ವಿಜಯನಗರ–ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಈ ಚುನಾವಣೆ ಜವಾಬ್ದಾರಿ ವಹಿಸಲಾಗಿತ್ತು. ಕೊಪ್ಪಳಕ್ಕೆ ಅಧ್ಯಕ್ಷ ಸ್ಥಾನ ರಾಯಚೂರಿಗೆ ಉಪಾಧ್ಯಕ್ಷ ಸ್ಥಾನ ವಿಜಯನಗರಕ್ಕೆ ಕೆಎಂಎಫ್‌ ಪ್ರಾತಿನಿಧ್ಯ ಕೊಡಬೇಕು ಎಂದು ಪಕ್ಷ ತೀರ್ಮಾನಿಸಿದೆ. ಅದರಂತೆ ನಾನು ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ’ ಎಂದು ಮಾಜಿ ಅಧ್ಯಕ್ಷ ಭೀಮ ನಾಯ್ಕ ಹೇಳಿದರು.  ‘ರಾಘವೇಂದ್ರ ಹಿಟ್ನಾಳ್‌ ಅಧ್ಯಕ್ಷರಾಗಿರುವುದಕ್ಕೆ ನನಗೆ ಅಸಮಾಧಾನವೇನೂ ಇಲ್ಲ. ನನಗೆ ಠಕ್ಕರ್‌ ಕೊಡಲು ಯಾರಿಗೂ ಶಕ್ತಿ ಇಲ್ಲ. ಪಕ್ಷದ ತೀರ್ಮಾನಕ್ಕೆ ತಲೆಬಾಗಿದ್ದೇನೆ.  ಇದೆಲ್ಲವೂ ಪೂರ್ವ ಒಪ್ಪಂದ. ಜಿಲ್ಲಾವಾರು ಅಧಿಕಾರ ಹಂಚಿಕೆಯಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT