ಸಂಡೂರು: ಸ್ನಾತಕೋತ್ತರ ಕೇಂದ್ರದಲ್ಲಿ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಯರ ಪರದಾಟ
ಎರ್ರಿಸ್ವಾಮಿ ಬಿ.
Published : 26 ನವೆಂಬರ್ 2025, 4:53 IST
Last Updated : 26 ನವೆಂಬರ್ 2025, 4:53 IST
ಫಾಲೋ ಮಾಡಿ
Comments
‘ಸಂಡೂರು ರಾಜ್ಯದಲ್ಲಿಯೇ ಅತಿ ಹೆಚ್ಚು ಆರ್ಥಿಕ ಸಂಪತ್ತನ್ನು ಹೊಂದಿದ ತಾಲ್ಲೂಕು ಆಗಿದ್ದು, ಅನುದಾನಕ್ಕೆ ಕೊರತೆಯಿಲ್ಲ. ಕೇಂದ್ರದಲ್ಲಿ ವಿದ್ಯಾರ್ಥಿನಿಯರ ಶಿಕ್ಷಣದ ಅನುಕೂಲಕ್ಕಾಗಿ ಸರ್ಕಾರವು ಶೀಘ್ರವಾಗಿ ಸುಸಜ್ಜಿತ, ಆಧುನಿಕ ಸೌಲಭ್ಯ ಹೊಂದಿದ ನೂತನ ವಸತಿ ನಿಲಯಗಳನ್ನು ಸ್ಥಾಪಿಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು’.
‘ಕೇಂದ್ರದಲ್ಲಿ ಪರಿಶಿಷ್ಟ, ಹಿಂದೂಳಿದ ವರ್ಗಗಳ ವಿದ್ಯಾರ್ಥಿನಿಯರ ನೂತನ ವಸತಿ ನಿಲಯಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಹಲವಾರು ಬಾರಿ ಪ್ರಸ್ತಾವ ಸಲ್ಲಿಸಲಾಗಿದ್ದು, ಪ್ರಸ್ತುತ ಹಿಂದುಳಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಯಲಗಳ ಸ್ಥಾಪನೆಗೆ ಸರ್ಕಾರವು ಆದೇಶ ಜಾರಿ ಮಾಡಿದ್ದು, ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು’.
ರವಿ ಬಿ. ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ