ಗುರುವಾರ, 31 ಜುಲೈ 2025
×
ADVERTISEMENT
ADVERTISEMENT

ಕಂಪ್ಲಿ | ತುಂಗಭದ್ರಾ ನದಿ ಪ್ರವಾಹ ಇಳಿಕೆ: ಸಂಚಾರಕ್ಕೆ ಅನುವು 

Published : 31 ಜುಲೈ 2025, 4:25 IST
Last Updated : 31 ಜುಲೈ 2025, 4:25 IST
ಫಾಲೋ ಮಾಡಿ
Comments
ಕಂಪ್ಲಿ ಕೋಟೆ ಬಳಿಯ ತುಂಗಭದ್ರಾ ನದಿ ಸೇತುವೆ ಮೇಲೆ ವಾಹನ ಸಂಚಾರ ಆರಂಭಕ್ಕೆ ಮುನ್ನ ಗಂಗಾವತಿ ಆಸ್ಪತ್ರೆಗೆ ತೆರಳಲು ಬಂದಿದ್ದ ಮಗುವಿನ ಆರೋಗ್ಯವನ್ನು ಪಿಎಚ್‍ಸಿಒ ಮಹಾಲಕ್ಷ್ಮಿ ತಪಾಸಣೆ ನಡೆಸಿದರು
ಕಂಪ್ಲಿ ಕೋಟೆ ಬಳಿಯ ತುಂಗಭದ್ರಾ ನದಿ ಸೇತುವೆ ಮೇಲೆ ವಾಹನ ಸಂಚಾರ ಆರಂಭಕ್ಕೆ ಮುನ್ನ ಗಂಗಾವತಿ ಆಸ್ಪತ್ರೆಗೆ ತೆರಳಲು ಬಂದಿದ್ದ ಮಗುವಿನ ಆರೋಗ್ಯವನ್ನು ಪಿಎಚ್‍ಸಿಒ ಮಹಾಲಕ್ಷ್ಮಿ ತಪಾಸಣೆ ನಡೆಸಿದರು
ಕಂಪ್ಲಿ ತಾಲ್ಲೂಕು ಸಣಾಪುರ ಇಟಗಿ ಗ್ರಾಮದ ನದಿ ದಂಡೆ ಪಕ್ಕದ ಪಂಪ್‍ಸೆಟ್‍ಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದ ರೈತರು ನೀರು ಕಡಿಮೆಯಾಗುತ್ತಿದ್ದಂತೆ ಮತ್ತೆ ದಂಡೆ ಪಕ್ಕದಲ್ಲಿ ಮರುಜೋಡಿಸುವಲ್ಲಿ ಮಗ್ನರಾಗಿರುವುದು ಬುಧವಾರ ಕಂಡುಬಂತು
ಕಂಪ್ಲಿ ತಾಲ್ಲೂಕು ಸಣಾಪುರ ಇಟಗಿ ಗ್ರಾಮದ ನದಿ ದಂಡೆ ಪಕ್ಕದ ಪಂಪ್‍ಸೆಟ್‍ಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದ ರೈತರು ನೀರು ಕಡಿಮೆಯಾಗುತ್ತಿದ್ದಂತೆ ಮತ್ತೆ ದಂಡೆ ಪಕ್ಕದಲ್ಲಿ ಮರುಜೋಡಿಸುವಲ್ಲಿ ಮಗ್ನರಾಗಿರುವುದು ಬುಧವಾರ ಕಂಡುಬಂತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT