ನಿವೃತ್ತ ವೈದ್ಯಾಧಿಕಾರಿ ಡಾ.ಎಸ್.ಡಿ.ಸುಲೋಚನಾ ಉದ್ಘಾಟಿಸಿದರು. ಸುನೀತಾ ಎಸ್. ಅಣ್ವೆಕರ್, ಸಮುದಾಯ ಕರ್ನಾಟಕದ ಅಧ್ಯಕ್ಷ ದಯಾನಂದ ಕಿನ್ನಾಳ್, ನೌಕರರ ಸಂಘದ ನಾಗರಾಜ ಪತ್ತಾರ್, ತಾಯಪ್ಪ ನಾಯಕ, ಎ.ಕರುಣಾನಿಧಿ, ಜಂಬಯ್ಯ ನಾಯಕ, ಸ್ಫೂರ್ತಿ ವೇದಿಕೆಯ ರವಿ, ಚನ್ನಪ್ಪ ಕಿಚಿಡಿ, ಯು.ಅನುಪಮ, ಎತ್ನಳ್ಳಿ ಮಲ್ಲಯ್ಯ, ಶೀಲಾ ಬಡಿಗೇರ, ರಮ್ಯ, ಸಂತೋಷ ವಡೆ, ವೀರಮ್ಮ ಹಿರೇಮಠ, ವಿಜಯಲಕ್ಷ್ಮಿ, ಗೌತಮಿ ಇದ್ದರು.