ಪಟ್ಟಣದ ಶ್ರೀವಲ್ಲಿ ದೇವಸೇನಾ ಸಮೇತ ಸುಬ್ರಮಣ್ಯೇಶ್ವರ ಸ್ವಾಮಿಗೆ ಶರನ್ನವರಾತ್ರಿಯ ಪ್ರಯುಕ್ತ ಒಂಭತ್ತು ದಿನಗಳು ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಸುಬ್ರಮಣ್ಯೇಶ್ವರ ಸ್ವಾಮಿಗೆ ಕುಬೇಲಕ್ಷ್ಮೀ ಅಲಂಕಾರ, ಹರಿಹರೇಶ್ವರ ಸ್ವಾಮಿ ಅಲಂಕಾರ, ಭೂವರಾಹ ಸ್ವಾಮಿ ಅಲಂಕಾರ, ವಾಮನ ಬಲೀಂದ್ರ ಅಲಂಕಾರ, ಷಣ್ಮುಖ ಸ್ವಾಮಿ ಅಲಂಕಾರ ಮಾಡಲಾಗಿದೆ.