ಹೊಸಕೋಟೆ ತಾಲ್ಲೂಕಿನಲ್ಲಿ ಸುಮಾರು 6 ರಿಂದ 7 ಸಾವಿರ ಬೆಸ್ತ ಮತದಾರರಿದ್ದು ಇಂದಿಗೂ ಸಾಮಾಜಿಕ ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದಾರೆ. ಇಂತಹ ಸಣ್ಣ ಸಮುದಾಯವನ್ನು ಸರ್ಕಾರ ಕೈಹಿಡಿದು ಮುಂದೆ ನಡೆಸಬೇಕಿದೆ.
–ಮೋಹನ್, ಅಧ್ಯಕ್ಷ ಕೋಲಿ ಗಂಗಮತಸ್ಥ ರಾಜ್ಯ ಒಕ್ಕೂಟ
ಪ್ರಜಾಪ್ರಭುತ್ವದ ನಿಜವಾದ ಧ್ವನಿಯೇ ಅಲಕ್ಷಿತ ಸಮುದಾಯಗಳು ರಾಜಕಾರಣದಲ್ಲಿ ಗುರುತಿಸಿಕೊಳ್ಳುವುದು. ಹಾಗೆಯೇ ವಿದ್ಯದ ಜೊತೆ ಕೌಶಲ ಬೆಳೆಸಿಕೊಂಡು ವ್ಯಕ್ತಿತ್ವ ವಿಕಸನಕ್ಕೆ ಹಾದಿ ಸುಗಮಗೊಳಿಸಿಕೊಳ್ಳುವುದು
–ಶರತ್ ಬಚೇಗೌಡ, ಶಾಸಕ
ಬ್ರಾಹ್ಮಣ ಸಮುದಾಯ ಇನ್ನು ಮನುವಾದಿತನ ಪ್ರದರ್ಶಸುತ್ತಿರುವ ಕಾರಣ ರಾಜಕೀಯವಾಗಿ ನಮ್ಮ ಸಮುದಾಯ ಸಂಘಟಿತರಾಗಬೇಕಿದೆ