ಬುಧವಾರ, 7 ಜನವರಿ 2026
×
ADVERTISEMENT
ADVERTISEMENT

ಸೂಲಿಬೆಲೆ: ಬಲಿ ಕೊಡಲು ₹1 ಲಕ್ಷ ನೀಡಿ ಹಸುಳೆ ಖರೀದಿಸಿದ್ದರು!

Published : 5 ಜನವರಿ 2026, 6:49 IST
Last Updated : 5 ಜನವರಿ 2026, 6:49 IST
ಫಾಲೋ ಮಾಡಿ
Comments
ವಾಮಾಚಾರಕ್ಕೆ ಮನೆಯ ಒಳಗೆ ತೋಡಿರುವ ಗುಂಡಿ

ವಾಮಾಚಾರಕ್ಕೆ ಮನೆಯ ಒಳಗೆ ತೋಡಿರುವ ಗುಂಡಿ 

ನಿಧಿ ಆಸೆಗಾಗಿ ಮಗು ಬಲಿ ಕೊಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಿದೆ. ಕಾನೂನುಬಾಹಿರವಾಗಿ ಮಗು ದತ್ತು ಪಡೆದಿರುವ ಹಾಗೂ ವಾಮಾಚಾರಕ್ಕೆ ಬಲಿ ಕೊಡಲು ಯತ್ನಿಸಿದ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು.
ಶಶಿಧರ ಎಸ್. ಕೋಸಂಬೆ, ಅಧ್ಯಕ್ಷ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ 
ಮಗು ದತ್ತು ಪಡೆದಿದ್ದೇವೆ ಎಂದು ಸೈಯ್ಯದ್‌ ಇಮ್ರಾನ್‌ ಕುಟುಂಬ ಹೇಳುತ್ತಿದೆ. ಆದರೆ ದತ್ತು ಪ್ರಕ್ರಿಯೆಗೆ ಸಂಬಂಧಿಸಿದ ಕಾನೂನು ದಾಖಲೆ ತೋರಿಸಿಲ್ಲ
ಶಿವಮ್ಮ, ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT