ಸದಸ್ಯೆ ವಿಮಲಾ ಬಸವರಾಜ್, ನಾಮಿನಿ ಸದಸ್ಯ ಕನಕರಾಜು, ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ಮಾತನಾಡಿದರು. ಉಪಾಧ್ಯಕ್ಷ ಎಂ. ಕೇಶವಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ಸದಸ್ಯರಾದ ಶಿಲ್ಪಾ ಅಜಿತ್, ರಾಜಣ್ಣ, ಎಕ್ಭಾಲ್, ಎಂ. ನಾರಾಯಣಸ್ವಾಮಿ, ಶ್ರೀರಾಮ್, ಸಿ.ಎಂ. ರಾಮು, ಕವಿತಾ, ರವಿಕುಮಾರ್ ಹಾಜರಿದ್ದರು.