ಭಾನುವಾರ, 21 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹೊಸಕೋಟೆ: ಕಾಟಾಚಾರಕ್ಕೆ ತಾಲ್ಲೂಕು ಕ್ರೀಡಾಕೂಟ

ಅಸ್ವಸ್ಥರಾದ ಮಕ್ಕಳಿಗಿಲ್ಲ ಪ್ರಥಮ ಚಿಕಿತ್ಸೆ । ಕ್ರೀಡಾಪಟುಗಳಿಂದ ಟ್ರ್ಯಾಕ್‌ ಸಿದ್ಧ
Published : 21 ಸೆಪ್ಟೆಂಬರ್ 2025, 2:54 IST
Last Updated : 21 ಸೆಪ್ಟೆಂಬರ್ 2025, 2:54 IST
ಫಾಲೋ ಮಾಡಿ
Comments
ಅಸ್ವಸ್ಥಗೊಂಡ ವಿಧ್ಯಾರ್ಥಿಗೆ ಸಹಪಾಠಿಗಳ ಆರೈಕೆ
ಅಸ್ವಸ್ಥಗೊಂಡ ವಿಧ್ಯಾರ್ಥಿಗೆ ಸಹಪಾಠಿಗಳ ಆರೈಕೆ
ಓಟದ ಸ್ಪರ್ಧೆಯಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಗೆ ಪ್ರಥಮ ಚಿಕಿತ್ಸೆ ನೀಡದ ಆಯೋಜಕರು
ಓಟದ ಸ್ಪರ್ಧೆಯಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಗೆ ಪ್ರಥಮ ಚಿಕಿತ್ಸೆ ನೀಡದ ಆಯೋಜಕರು
ಓಟದ ಸ್ಪರ್ಧೆಗೆ ಟ್ರ್ಯಾಕ್‌ ಸಿದ್ಧಪಡಿಸುತ್ತಿರುವ ಮಕ್ಕಳು
ಓಟದ ಸ್ಪರ್ಧೆಗೆ ಟ್ರ್ಯಾಕ್‌ ಸಿದ್ಧಪಡಿಸುತ್ತಿರುವ ಮಕ್ಕಳು
ಸರಿಯಾದ ತರಬೇತಿ ಮತ್ತು ಸೌಲಭ್ಯ ಸಿಕ್ಕರೆ ಖಂಡಿತ ರಾಷ್ಟಮಟ್ಟದ ಕ್ರೀಡೆಗಳಲ್ಲಿ ಭಾಗವಹಹಿಸುವ ಆಕಾಂಕ್ಷೆ ಇದೆ. ಆದರೆ ತಾಲ್ಲೂಕಿನಲ್ಲಿ ಸಮರ್ಪಕ ಟ್ರಾಕ್‌ ಆಗಲಿ ತರಬೇತಿ ನೀಡುವವರು ಇಲ್ಲ. ಇನ್ನೂ ಇಲ್ಲಿನ ಕ್ರೀಡಾಂಗಣದ ಟ್ರಾಕ್ ಓಟದ ಸ್ಪರ್ಧೆಗೆ ಸಮರ್ಪಕವಾಗಿಲ್ಲ.
ಶಿವರಾಂಜನ್, ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT