<p>ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆ ಇದೆ. ಆದರೆ ಮನೆಯಲ್ಲಿರುವ ತುಳಸಿ ಕೆಲವೊಮ್ಮೆ ಒಣಗಿ ಹೋಗುತ್ತದೆ. ತುಳಸಿ ಒಣಗುವುದು ಎಚ್ಚರಿಕೆಯ ಸಂದೇಶ ಎಂದು ಹೇಳಲಾಗುತ್ತದೆ. ಹಾಗಾದರೆ ತುಳಸಿ ಗಿಡ ಒಣಗಳು ಕಾರಣವೇನು ಎಂಬುದನ್ನು ನೋಡೋಣ. </p>.ತುಳಸಿ ಗಿಡಕ್ಕೆ ಹೀಗೆ ಪೂಜೆ ಸಲ್ಲಿಸಿದರೆ ಸುಖ, ಶಾಂತಿ, ನೆಮ್ಮದಿ ಲಭಿಸಲಿದೆ.ತುಳಸಿ ಹಬ್ಬ: ಪುರಾಣದ ಕಥೆಯಲ್ಲಿದೆ ಈ ಹಬ್ಬದ ಮಹತ್ವ.<ul><li><p>ತುಳಸಿ ಗಿಡವನ್ನು ಕುಂಡದಲ್ಲಿ ಹಾಕಿ ಬೆಳೆಸುವುದು ಸೂಕ್ತವಲ್ಲ. ಕುಂಡದಲ್ಲಿ ತುಳಸಿ ಗಿಡ ಬೇರು ಬಿಡುವುದಕ್ಕೆ ಹೆಚ್ಚು ಸ್ಥಳಾವಕಾಶ ಇರುವುದಿಲ್ಲ. ಆದ್ದರಿಂದ ನೆಲದಲ್ಲಿಯೇ ಬೆಳೆಸುವುದು ಉತ್ತಮ. ಅಥವಾ ದೊಡ್ಡ ಕುಂಡದಲ್ಲಿ ಬೆಳೆಸಬಹುದು.</p></li><li><p>ತುಳಸಿಯ ಎಲೆಯನ್ನು ಉಗುರಿನಿಂದ ಕೀಳಬಾರದು. ಒಂದು ವೇಳೆ ಎಲೆಗಳನ್ನು ಕಿತ್ತರೆ ತುಳಸಿ ಒಣಗುವ ಸಾಧ್ಯತೆ ಇರುತ್ತದೆ. </p></li><li><p>ಅಶುದ್ದವಾದ ನೀರನ್ನು ತುಳಸಿ ಗಿಡಕ್ಕೆ ಹಾಕಬಾರದು. ಆಗಾಗ ಹಳೆಯ ಮಣ್ಣನ್ನು ತೆಗೆದು, ಹೊಸ ಮಣ್ಣನ್ನು ಹಾಕುವುದು ಅಥವಾ ಮೃತ್ತಿಕೆ ತಂದು ಹಾಕಿದರೆ ಚೆನ್ನಾಗಿ ಬೆಳೆಯುತ್ತದೆ. </p></li><li><p>ನಿಮ್ಮ ಮನೆಯ ಮೇಲೆ ದುಷ್ಟಗ್ರಹದ ಪ್ರಭಾವ ಬಿದ್ದಾಗ, ಮಾಟಮಂತ್ರಗಳ ಪ್ರಯೋಗವಾದಾಗ ಅದನ್ನು ತುಳಸಿ ತಡೆಯುತ್ತದೆ ಎಂಬ ನಂಬಿಕೆ ಇದೆ. ಇಂತಹ ಸನ್ನಿವೇಶದಲ್ಲಿ ತುಳಸಿ ಒಣಗುವುದುಂಟು. ಇದು ಎಚ್ಚರಿಕೆಯ ಸಂದೇಶವೆಂದೆ ಭಾವಿಸಬೇಕು.</p></li><li><p>ಪ್ರತಿದಿನ ತುಳಸಿಗೆ ನೀರು ಹಾಕುವುದರಿಂದ ಮಾಟ ಮಂತ್ರ ಹಾಗೂ ತಾಂತ್ರಿಕ ದೋಷಗಳು ತಟ್ಟುವುದಿಲ್ಲ.</p></li><li><p>ತುಳಸಿಯನ್ನು ಪೂರ್ವ ಅಥವಾ ಉತ್ತರಾಭಿಮುಖವಾಗಿ ಇಟ್ಟು ಪೂಜೆಸಲ್ಲಿಸುವುದು ಉತ್ತಮ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆ ಇದೆ. ಆದರೆ ಮನೆಯಲ್ಲಿರುವ ತುಳಸಿ ಕೆಲವೊಮ್ಮೆ ಒಣಗಿ ಹೋಗುತ್ತದೆ. ತುಳಸಿ ಒಣಗುವುದು ಎಚ್ಚರಿಕೆಯ ಸಂದೇಶ ಎಂದು ಹೇಳಲಾಗುತ್ತದೆ. ಹಾಗಾದರೆ ತುಳಸಿ ಗಿಡ ಒಣಗಳು ಕಾರಣವೇನು ಎಂಬುದನ್ನು ನೋಡೋಣ. </p>.ತುಳಸಿ ಗಿಡಕ್ಕೆ ಹೀಗೆ ಪೂಜೆ ಸಲ್ಲಿಸಿದರೆ ಸುಖ, ಶಾಂತಿ, ನೆಮ್ಮದಿ ಲಭಿಸಲಿದೆ.ತುಳಸಿ ಹಬ್ಬ: ಪುರಾಣದ ಕಥೆಯಲ್ಲಿದೆ ಈ ಹಬ್ಬದ ಮಹತ್ವ.<ul><li><p>ತುಳಸಿ ಗಿಡವನ್ನು ಕುಂಡದಲ್ಲಿ ಹಾಕಿ ಬೆಳೆಸುವುದು ಸೂಕ್ತವಲ್ಲ. ಕುಂಡದಲ್ಲಿ ತುಳಸಿ ಗಿಡ ಬೇರು ಬಿಡುವುದಕ್ಕೆ ಹೆಚ್ಚು ಸ್ಥಳಾವಕಾಶ ಇರುವುದಿಲ್ಲ. ಆದ್ದರಿಂದ ನೆಲದಲ್ಲಿಯೇ ಬೆಳೆಸುವುದು ಉತ್ತಮ. ಅಥವಾ ದೊಡ್ಡ ಕುಂಡದಲ್ಲಿ ಬೆಳೆಸಬಹುದು.</p></li><li><p>ತುಳಸಿಯ ಎಲೆಯನ್ನು ಉಗುರಿನಿಂದ ಕೀಳಬಾರದು. ಒಂದು ವೇಳೆ ಎಲೆಗಳನ್ನು ಕಿತ್ತರೆ ತುಳಸಿ ಒಣಗುವ ಸಾಧ್ಯತೆ ಇರುತ್ತದೆ. </p></li><li><p>ಅಶುದ್ದವಾದ ನೀರನ್ನು ತುಳಸಿ ಗಿಡಕ್ಕೆ ಹಾಕಬಾರದು. ಆಗಾಗ ಹಳೆಯ ಮಣ್ಣನ್ನು ತೆಗೆದು, ಹೊಸ ಮಣ್ಣನ್ನು ಹಾಕುವುದು ಅಥವಾ ಮೃತ್ತಿಕೆ ತಂದು ಹಾಕಿದರೆ ಚೆನ್ನಾಗಿ ಬೆಳೆಯುತ್ತದೆ. </p></li><li><p>ನಿಮ್ಮ ಮನೆಯ ಮೇಲೆ ದುಷ್ಟಗ್ರಹದ ಪ್ರಭಾವ ಬಿದ್ದಾಗ, ಮಾಟಮಂತ್ರಗಳ ಪ್ರಯೋಗವಾದಾಗ ಅದನ್ನು ತುಳಸಿ ತಡೆಯುತ್ತದೆ ಎಂಬ ನಂಬಿಕೆ ಇದೆ. ಇಂತಹ ಸನ್ನಿವೇಶದಲ್ಲಿ ತುಳಸಿ ಒಣಗುವುದುಂಟು. ಇದು ಎಚ್ಚರಿಕೆಯ ಸಂದೇಶವೆಂದೆ ಭಾವಿಸಬೇಕು.</p></li><li><p>ಪ್ರತಿದಿನ ತುಳಸಿಗೆ ನೀರು ಹಾಕುವುದರಿಂದ ಮಾಟ ಮಂತ್ರ ಹಾಗೂ ತಾಂತ್ರಿಕ ದೋಷಗಳು ತಟ್ಟುವುದಿಲ್ಲ.</p></li><li><p>ತುಳಸಿಯನ್ನು ಪೂರ್ವ ಅಥವಾ ಉತ್ತರಾಭಿಮುಖವಾಗಿ ಇಟ್ಟು ಪೂಜೆಸಲ್ಲಿಸುವುದು ಉತ್ತಮ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>