ಭೂಮಿ ಉಸ್ತುವಾರಿ ಯೋಜನಾ ನಿರ್ದೇಶಕ ಸುರೇಶ್ ನಾಯರ್ ಮಾರ್ಗದರ್ಶನದಲ್ಲಿ ಶ್ರಮಿಸಿರುವ ತಂತ್ರಜ್ಞರಾದ ಕಿರಣ್, ರಾಜಶೇಖರ್, ಅಮಿರ್ ಖಾನ್, ರಾಹುಲ್ ಕುಮಾರ್ ತಂಡ ಇದಕ್ಕಾಗಿಯೇ ಶ್ರಮಿಸಿದೆ. ಇಲ್ಲಿ ಸರ್ಕಾರದ ವತಿಯಿಂದ ಕೊಡಗು ಜಿಲ್ಲೆಯ ಯಾವ ಸ್ಥಳದಲ್ಲಿ ಸಂತ್ರಸ್ತರ ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರದ ಅಧಿಕಾರಿ ಹೆಸರು, ಮೊಬೈಲ್ ಸಂಖ್ಯೆ, ಕೇಂದ್ರದಲ್ಲಿ ಎಷ್ಟು ಜನ ಆಶ್ರಯ ಪಡೆದಿದ್ದಾರೆ ಎನ್ನುವ ಅಧಿಕೃತ ಮಾಹಿತಿ ಈ ಜಾಲ ತಾಣದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.