ಜಮೀನು ಗೊಂದಲ ಕುರಿತು
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪೂಜನಹಳ್ಳಿ ಸ.ನಂ.21ರ ವ್ಯಾಪ್ತಿಯಲ್ಲಿ ತೋಟಗಾರಿಕೆ ಇಲಾಖೆಗೆ ಸರ್ಕಾರ ನೀಡಿದ್ದು ಕೇವಲ 5ಎಕರೆ ಅಷ್ಟೇ. ಅತಿಹೆಚ್ಚು ಜಮೀನು ಕನ್ನಮಂಗಲ ಸ.ನಂ.73 ಮತ್ತು 90ರಲ್ಲಿ ಇದೆ. ಕೆಲ ಮುಖಂಡರು ಹುನ್ನಾರದಿಂದ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.