ಕವಿಗೋಷ್ಠಿಯಲ್ಲಿ ಎಲೆಕೇರಿ ಶಿವರಾಂ, ಎಂ.ಟಿ.ನಾಗರಾಜು, ಕೂರಣಗೆರೆ ಕೃಷ್ಣಪ್ಪ, ವಿ.ಪಿ.ವರದರಾಜು, ಸಿ.ಎಸ್.ಸಿದ್ದಲಿಂಗಯ್ಯ, ಮಂಗಾಡಹಳ್ಳಿ ಗೋಪಾಲ್, ಎಲೆಕೇರಿ ಡಿ.ರಾಜಶೇಖರ್, ಅಬ್ಬೂರು ಶ್ರೀನಿವಾಸ್, ಯೋಗೇಶ್ ದ್ಯಾವಪಟ್ಟಣ, ಚೇತನ್ ಗೌಡ ರಾಮನಗರ, ತುಂಬೇನಹಳ್ಳಿ ಕಿರಣ್ ರಾಜ್, ಮಿಮಿಕ್ರಿ ಶಂಕರ್ ಬಾಬು ತಮ್ಮ ಕವನ ವಾಚಿಸಿದರು.