ಸೋಮವಾರ, 12 ಜನವರಿ 2026
×
ADVERTISEMENT
ADVERTISEMENT

ನರೇಗಾ ಹೆಸರು ಬದಲು: ಜಿಲ್ಲೆಯಿಂದಲೇ ಹೋರಾಟ ಆರಂಭ ಎಂದ ಕೆ.ಎಚ್. ಮುನಿಯಪ್ಪ

Published : 12 ಜನವರಿ 2026, 4:39 IST
Last Updated : 12 ಜನವರಿ 2026, 4:39 IST
ಫಾಲೋ ಮಾಡಿ
Comments
ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಜನರನ್ನು ಮೋಸಗೊಳಿಸಲಾಗುತ್ತಿದೆ. ರಾಮನ ಹೆಸರನ್ನು ಬಳಸಿಕೊಂಡು ಜನಪರ ಯೋಜನೆಗಳನ್ನು ದುರ್ಬಲಗೊಳಿಸುವುದು ಕ್ಷಮಾರ್ಹವಲ್ಲ.
–ಅಭಿಷೇಕ್ ದತ್ತ, ಎಐಸಿಸಿ ಕಾರ್ಯದರ್ಶಿ
10 ಸಾವಿರ ಜನರೊಂದಿಗೆ 5 ಕಿ.ಮೀ ಪಾದಯಾತ್ರೆ ನಡೆಯಲಿದ್ದು ಮಸೂದೆ ಹಿಂಪಡೆಯುವವರೆಗೂ ಹೋರಾಟ ನಿಲ್ಲದು; ಗಾಂಧೀಜಿಯ ಹೆಸರಿಗೆ ಅವಮಾನ ಸಹಿಸುವುದಿಲ್ಲ.
–ಕೆ.ಎಚ್. ಮುನಿಯಪ್ಪ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT