ಸೋಮವಾರ, 2 ಮಾರ್ಚ್ 2026
×
ADVERTISEMENT

ಸಮೇತನಹಳ್ಳಿ: ರಸ್ತೆ ಬದಿ ಕಸಕ್ಕೆ ಯಾರು ಹೊಣೆ?

ಸಮೇತನಹಳ್ಳಿಯ ರಸ್ತೆ ಇಕ್ಕೆಲ್ಲಗಳಲ್ಲಿ ಕಸ l ವಿಲೇವಾರಿಯಾಗದ ತ್ಯಾಜ್ಯ, ದುರ್ನಾತ; ಕಾಯಿಲೆ ಭೀತಿ lಕಣ್ಮಚ್ಚಿ ಕುಳಿತ ಗ್ರಾಮ ಪಂಚಾಯಿತಿ
ರವೀಶ್‌ ಜಿ.ಎನ್‌
Published : 24 ನವೆಂಬರ್ 2025, 2:09 IST
Last Updated : 24 ನವೆಂಬರ್ 2025, 2:09 IST
ADVERTISEMENT
ಫಾಲೋ ಮಾಡಿ
Comments
ಸಮೇತಹಳ್ಳಿಯ ನಾರಾಯಣ ಕಾಲೇಜು ಬಳಿ ರಸ್ತೆಯಲ್ಲಿ ಕಸ
ಸಮೇತಹಳ್ಳಿಯ ನಾರಾಯಣ ಕಾಲೇಜು ಬಳಿ ರಸ್ತೆಯಲ್ಲಿ ಕಸ
ಹೊರ ರಾಜ್ಯದವರಿಗೆ ಕಸದ ಸ್ವಾಗತ
ರಾಷ್ಟ್ರೀಯ ಹೆದ್ದಾರಿ ಯಾವುದೇ ಗ್ರಾಮದ ಬಳಿ ಹಾದು ಹೋದರೆ ಆ ಗ್ರಾಮ ಸಹಜವಾಗಿಯೇ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಇಲ್ಲ ಅಭಿವದ್ಧಿ ಮತ್ತು ಸ್ವಚ್ಛತೆ ಮರಿಚೀಕೆಯಾಗಿದೆ. ಹೆದ್ದಾರಿ ಇಕ್ಕೆಲ್ಲಗಳಲ್ಲಿಯೂ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಹೊರ ರಾಜ್ಯಗಳ ಬಸ್‌ ಇದೇ ಹೆದ್ದಾರಿಯಲ್ಲಿ ಸಂಚರಿಸುವವರಿಂದ ಹೊರ ರಾಜ್ಯದವರಿಗೆ ಕಸದ ರಾಶಿ ಸ್ವಾಗತ ಕೋರಿದಂತಿದೆ.
ಕೆರೆ ಅಂಗಳದಲ್ಲೂ ಕಸ
ಕೆರೆ ಅಂಗಳದಲ್ಲೂ ಕಸ
ನಾಗಣಕನ ಕೋಟೆಗೆ ಹೋಗುವ ಕೆರೆ ಕಟ್ಟೆಯ ಮೇಲೆ ಕಸ
ನಾಗಣಕನ ಕೋಟೆಗೆ ಹೋಗುವ ಕೆರೆ ಕಟ್ಟೆಯ ಮೇಲೆ ಕಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT