ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಒಂದೂವರೆ ತಿಂಗಳಿಂದ ಸಮರ್ಪಕ ತರಗತಿ ನಡೆಯುತ್ತಿಲ್ಲವೆಂದು ಎಸ್ ಎಪ್ ಐ ಮತ್ತು ಡಿ ವೈ ಎಪ್ ಐ ಸಹಯೋಗದಲ್ಲಿ ಜಾಥಾ ನಡೆಸುತ್ತಿರುವುದು
ಸರ್ಕಾರಿ ಕಾಲೇಜುಗಳೆಂದರೆ ಬಡವರ ಮಕ್ಕಳು ಇರುವ ಕಾಲೇಜು ಎಂದು ಸರ್ಕಾರ ನಿರ್ಲಕ್ಷ್ಯ ತೋರುತಿರುವಂತೆ ಕಾಣುತ್ತಿದೆ. ಸೌಲಭ್ಯ ಕೊಡದಿದ್ದರೂ ಪರವಾಗಿಲ್ಲ. ಸರಿಯಾದ ಸಮಯಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿ.