ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಅಕ್ಕಲಕೋಟೆ | ಗಡಿ ಕನ್ನಡಿಗರ ಬೆನ್ನಿಗೆ ಪ್ರಾಧಿಕಾರ: ಬೇವಿನಮರದ

Published : 13 ಫೆಬ್ರುವರಿ 2025, 15:59 IST
Last Updated : 13 ಫೆಬ್ರುವರಿ 2025, 15:59 IST
ಫಾಲೋ ಮಾಡಿ
Comments
ಅಕ್ಕಲಕೋಟೆ ಜತ್ತ ದಕ್ಷಿಣ ಸೊಲ್ಲಾಪುರ ಹಾಗೂ ಗಡಹಿಂಗ್ಲಜ್ ತಾಲ್ಲೂಕುಗಳು ಗಡಿನಾಡು ಆಗಿವೆ. ಆದರೆ ಸೌಕರ್ಯಗಳು ಮರೀಚಿಕೆಯಾಗಿವೆ
ಮಲಿಕಜಾನ್ ಶೇಖ್‌ ಅಧ್ಯಕ್ಷ ಆದರ್ಶ ಕನ್ನಡ ಬಳಗ
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ವಿತರಿಸಿದ ಉಚಿತ ಕೈಪಿಡಿ ಆಶಾದಾಯಕ. ಆದರೆ ಮೂಲಸೌಕರ್ಯಗಳಿಗೂ ಆದ್ಯತೆ ನೀಡಬೇಕು
ಸೋಮಶೇಖರ್ ಜಮಶೆಟ್ಟಿ ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT