‘ಕಾಮಗಾರಿ ತಡವಾಗಲು ಮುಖ್ಯವಾಗಿ ಅನುದಾನದ ಕೊರತೆ ಹಾಗೂ ಕೋವಿಡ್ ಲಾಕ್ಡೌನ್ ಕಾರಣವಾಗಿದೆ. ಬಳಿಕ ಚುರುಕಾಗಿ ನಡೆದಿದೆ. ದೊಡ್ಡದಾಗಿ ಬಸ್ ನಿಲ್ದಾಣವು ನಿರ್ಮಾಣವಾಗುತ್ತಿದೆ. ನಿಲ್ದಾಣದ ಸುತ್ತಮುತ್ತಲೂ ಬೀದಿಬದಿ ವ್ಯಾಪಾರಿಗಳು, ಆಟೊರಿಕ್ಷಾ ನಿಲ್ದಾಣದ ಸಮಸ್ಯೆ ಬಹಳಷ್ಟಿದೆ. ಪ್ರಯಾಣಿಕರಿಗೆ ಬಿಸಿಲು ಮತ್ತು ಮಳೆಯಿಂದ ತೊಂದರೆ ಆಗುತ್ತಿದ್ದು, ಅದನ್ನು ನಿವಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.