<p><strong>ಚಿಕ್ಕೋಡಿ</strong>: ‘ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವುದರಿಂದ ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಬಹುಮಾನಕ್ಕಿಂತ ಭಾಗವಹಿಸುವಿಕೆ ಮುಖ್ಯ’ ಎಂದು ಪ್ರಾಚಾರ್ಯ ಬಿ.ಜಿ.ಕುಲಕರ್ಣಿ ಹೇಳಿದರು.</p>.<p>ಪಟ್ಟಣದ ಬಿ.ಕೆ. ಕಾಲೇಜಿನಲ್ಲಿ ಯೋಜನಾ ವೇದಿಕೆ ಮತ್ತು ವಾಣಿಜ್ಯ ಸಂಘಗಳ ಸಹಯೋಗದಲ್ಲಿ ಮುಂಬೈನ ಫೊರಂ ಆಫ್ ಫ್ರೀ ಎಂಟರ್ಪ್ರೈಸಸ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.</p>.<p>ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 22 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪಿ.ಜಿ.ಕೊಣ್ಣೂರ, ಪ್ರೊ. ಎಂ.ಎಲ್. ಖಜ್ಜಿಡೋಣಿ ಮತ್ತು ಪ್ರಸಾದ ಆನಂದ ನಿರ್ಣಾಯಕರಾಗಿದ್ದರು.</p>.<p>ಐಕ್ಯೂಎಸಿ ಸಂಯೋಜಕ ವಿ.ವಿ. ಮಂಜಲಾಪುರ, ವಾಣಿಜ್ಯ ವಿಭಾಗದ ಮುಖ್ಯಸ್ಥ ಎನ್.ಬಿ.ಪಾಟೀಲ್, ಲಕ್ಷ್ಮಿಕಾಂತ ನಾಯ್ಕ, ಪ್ರಿಯದರ್ಶಿನಿ ಕೋರೆ, ಪ್ರಜ್ವಲ ಮಾಳಿ, ಅಂಜಲಿ ಕಟ್ಟಿ, ದೇವಿಕಾ ರೋಹಿದಾಸ್, ಸುರಪ್ಪ ಹಾಲಟ್ಟಿ, ನಿಸರ್ಗ ಬೇಡರಟ್ಟಿ, ಯೋಜನಾ ವೇದಿಕೆ ಅಧ್ಯಕ್ಷ ಜೆ.ಎಸ್.ಬಾರಂಗಿಯವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ</strong>: ‘ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವುದರಿಂದ ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಬಹುಮಾನಕ್ಕಿಂತ ಭಾಗವಹಿಸುವಿಕೆ ಮುಖ್ಯ’ ಎಂದು ಪ್ರಾಚಾರ್ಯ ಬಿ.ಜಿ.ಕುಲಕರ್ಣಿ ಹೇಳಿದರು.</p>.<p>ಪಟ್ಟಣದ ಬಿ.ಕೆ. ಕಾಲೇಜಿನಲ್ಲಿ ಯೋಜನಾ ವೇದಿಕೆ ಮತ್ತು ವಾಣಿಜ್ಯ ಸಂಘಗಳ ಸಹಯೋಗದಲ್ಲಿ ಮುಂಬೈನ ಫೊರಂ ಆಫ್ ಫ್ರೀ ಎಂಟರ್ಪ್ರೈಸಸ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.</p>.<p>ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 22 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪಿ.ಜಿ.ಕೊಣ್ಣೂರ, ಪ್ರೊ. ಎಂ.ಎಲ್. ಖಜ್ಜಿಡೋಣಿ ಮತ್ತು ಪ್ರಸಾದ ಆನಂದ ನಿರ್ಣಾಯಕರಾಗಿದ್ದರು.</p>.<p>ಐಕ್ಯೂಎಸಿ ಸಂಯೋಜಕ ವಿ.ವಿ. ಮಂಜಲಾಪುರ, ವಾಣಿಜ್ಯ ವಿಭಾಗದ ಮುಖ್ಯಸ್ಥ ಎನ್.ಬಿ.ಪಾಟೀಲ್, ಲಕ್ಷ್ಮಿಕಾಂತ ನಾಯ್ಕ, ಪ್ರಿಯದರ್ಶಿನಿ ಕೋರೆ, ಪ್ರಜ್ವಲ ಮಾಳಿ, ಅಂಜಲಿ ಕಟ್ಟಿ, ದೇವಿಕಾ ರೋಹಿದಾಸ್, ಸುರಪ್ಪ ಹಾಲಟ್ಟಿ, ನಿಸರ್ಗ ಬೇಡರಟ್ಟಿ, ಯೋಜನಾ ವೇದಿಕೆ ಅಧ್ಯಕ್ಷ ಜೆ.ಎಸ್.ಬಾರಂಗಿಯವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>