<p><strong>ಗೋಕಾಕ (ಬೆಳಗಾವಿ ಜಿಲ್ಲೆ):</strong> ‘ವೈದ್ಯರು ವೃತ್ತಿಯಲ್ಲಿ ಯಶಸ್ಸು ಸಾಧಿಸಿ ಉತ್ತುಂಗಕ್ಕೇರಲು ಪರಿಶ್ರಮದ ಅಗ್ಯವಿದೆ. ನಿಸ್ವಾರ್ಥ ಸೇವೆಯಿಂದ ಗೌರವ ವೃದ್ಧಿಸುತ್ತದೆ ಮತ್ತು ಸಾರ್ಥಕತೆ ಲಭಿಸುತ್ತದೆ’ ಎಂದು ಎಡಿಎಚ್ಒ ಡಾ.ಎಸ್.ಎಸ್. ಗಡೇದ ಹೇಳಿದರು.</p>.<p>ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಈಚೆಗೆ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಕೋವಿಡ್ ಸಂದರ್ಭದಲ್ಲಿ ಆಹೋರಾತ್ರಿ ಕಾರ್ಯನಿರ್ವಹಿಸಿದ ಡಾ. ಐ.ಟಿ. ಗಡಾದ, ಡಾ.ಪ್ರಭು ಬಿರಾದರ, ಡಾ.ಶಶಿಕಾಂತ ಮುನ್ಯಾಳ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಡಾ.ಮಹಾಂತೇಶ ಕಡಾಡಿ, ಡಾ.ಪವನ ದೇಶಪಾಂಡೆ ಅವರನ್ನು ಸತ್ಕರಿಸಲಾಯಿತು.</p>.<p>ಮಧುರ ಸಂಗೀತ ಬಳಗ ಮತ್ತು ಅಮ್ಮಾಜಿ ನೃತ್ಯ ಶಾಲೆ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.</p>.<p>ಡಾ.ಅಶೋಕ ಜೀರಗ್ಯಾಳ, ಡಾ.ವಿಶ್ವನಾಥ ಭೋವಿ, ಡಾ.ಭೀಮಶಿ ಬಾಗಲಕೋಟಿ, ಡಾ.ಮಂಗಲಾ ಸನದಿ, ಡಾ.ಪವನಕುಮಾರ, ಡಾ.ಸಂದೀಪ ಕೋಲಕಾರ, ಡಾ.ಪವಿತ್ರಾ ದಂಡಿನ, ಡಾ.ಶಾಂತಾ ಇದ್ದರು.</p>.<p>ಶಿಕ್ಷಕ ರಾಮಚಂದ್ರ ಕಾಕಡೆ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕಾಕ (ಬೆಳಗಾವಿ ಜಿಲ್ಲೆ):</strong> ‘ವೈದ್ಯರು ವೃತ್ತಿಯಲ್ಲಿ ಯಶಸ್ಸು ಸಾಧಿಸಿ ಉತ್ತುಂಗಕ್ಕೇರಲು ಪರಿಶ್ರಮದ ಅಗ್ಯವಿದೆ. ನಿಸ್ವಾರ್ಥ ಸೇವೆಯಿಂದ ಗೌರವ ವೃದ್ಧಿಸುತ್ತದೆ ಮತ್ತು ಸಾರ್ಥಕತೆ ಲಭಿಸುತ್ತದೆ’ ಎಂದು ಎಡಿಎಚ್ಒ ಡಾ.ಎಸ್.ಎಸ್. ಗಡೇದ ಹೇಳಿದರು.</p>.<p>ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಈಚೆಗೆ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಕೋವಿಡ್ ಸಂದರ್ಭದಲ್ಲಿ ಆಹೋರಾತ್ರಿ ಕಾರ್ಯನಿರ್ವಹಿಸಿದ ಡಾ. ಐ.ಟಿ. ಗಡಾದ, ಡಾ.ಪ್ರಭು ಬಿರಾದರ, ಡಾ.ಶಶಿಕಾಂತ ಮುನ್ಯಾಳ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಡಾ.ಮಹಾಂತೇಶ ಕಡಾಡಿ, ಡಾ.ಪವನ ದೇಶಪಾಂಡೆ ಅವರನ್ನು ಸತ್ಕರಿಸಲಾಯಿತು.</p>.<p>ಮಧುರ ಸಂಗೀತ ಬಳಗ ಮತ್ತು ಅಮ್ಮಾಜಿ ನೃತ್ಯ ಶಾಲೆ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.</p>.<p>ಡಾ.ಅಶೋಕ ಜೀರಗ್ಯಾಳ, ಡಾ.ವಿಶ್ವನಾಥ ಭೋವಿ, ಡಾ.ಭೀಮಶಿ ಬಾಗಲಕೋಟಿ, ಡಾ.ಮಂಗಲಾ ಸನದಿ, ಡಾ.ಪವನಕುಮಾರ, ಡಾ.ಸಂದೀಪ ಕೋಲಕಾರ, ಡಾ.ಪವಿತ್ರಾ ದಂಡಿನ, ಡಾ.ಶಾಂತಾ ಇದ್ದರು.</p>.<p>ಶಿಕ್ಷಕ ರಾಮಚಂದ್ರ ಕಾಕಡೆ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>