ಲೆಕ್ಕಾಚಾರ ಶುರು: ಗೆಲ್ಲುವವರಾರು, ಸೋಲುವವರಾರು ಎನ್ನುವ ಚರ್ಚೆಉಪ ಚುನಾವಣೆ ಕಂಡಿರುವ ಕ್ಷೇತ್ರಗಳಷ್ಟೇ ಅಲ್ಲದೇ ಜಿಲ್ಲೆಯಾದ್ಯಂತ ನಡೆದದೆ. ಗೆದ್ದರೆ ಯಾವ ಕಾರಣಕ್ಕೆ, ಸೋತರೆ ಯಾವ ಕಾರಣಕ್ಕೆ ಎನ್ನುವ ಅವಲೋಕನಗಳು ಹಾಗೂ ವಿಶ್ಲೇಷಣೆಗಳನ್ನು ಮತದಾರರು, ಕಾರ್ಯಕರ್ತರು ಮಾಡುತ್ತಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ನಡೆದ ಘಟನೆಗಳ ಬಗ್ಗೆಯೂ ಚರ್ಚೆಯಾಗುತ್ತಿದೆ.