ಬುಧವಾರ, 6 ಆಗಸ್ಟ್ 2025
×
ADVERTISEMENT
ADVERTISEMENT

ಆನೆಗೆ ಪಟ್ಟು: ಜಿಯೊ ಸಿಮ್‌ ಎಸೆದು ಪ್ರತಿಭಟನೆ

ನಾಂದಣಿ ಮಠದ ಆನೆಗಾಗಿ ಒಗ್ಗೂಡಿದ ಕರ್ನಾಟಕ–ಮಹಾರಾಷ್ಟ್ರದ ಗಡಿ ಭಾಗದ ಭಕ್ತರು
Published : 5 ಆಗಸ್ಟ್ 2025, 22:42 IST
Last Updated : 5 ಆಗಸ್ಟ್ 2025, 22:42 IST
ಫಾಲೋ ಮಾಡಿ
Comments
ಮಹಾರಾಷ್ಟ್ರದ ನಾಂದಣಿಯ ಜೈನ ಮಠದ ಆನೆ ಮರಳಿಸುವಂತೆ ಆಗ್ರಹಿಸಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯ ಭಕ್ತರು ಈಚೆಗೆ ಕೊಲ್ಹಾಪುರದವರೆಗೆ ಪಾದಯಾತ್ರೆ ನಡೆಸಿದರು
ಮಹಾರಾಷ್ಟ್ರದ ನಾಂದಣಿಯ ಜೈನ ಮಠದ ಆನೆ ಮರಳಿಸುವಂತೆ ಆಗ್ರಹಿಸಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯ ಭಕ್ತರು ಈಚೆಗೆ ಕೊಲ್ಹಾಪುರದವರೆಗೆ ಪಾದಯಾತ್ರೆ ನಡೆಸಿದರು
ಆನೆಯನ್ನು ಕರೆದೊಯ್ದ ಕಾರಣ ಜೈನ ಮುನಿಗಳೂ ಸೇರಿ ಇಡೀ ಊರು ಕಣ್ಣೀರು ಹಾಕುತ್ತಿದೆ. ಇದು ಭಾವನಾತ್ಮಕ ವಿಷಯ. ಸರ್ಕಾರ ಆನೆಯನ್ನು ಮಠಕ್ಕೆ ಮರಳಿಸಬೇಕು
ಸಂಜಯ ಕೂಚನೂರೆ ಉಪಾಧ್ಯಕ್ಷ ಬೆಳಗಾವಿ ದಿಗಂಬರ ಜೈನ ಬೋರ್ಡಿಂಗ್ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT