ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಸಂಪಗಾವಿ, ಈರಣ್ಣ ಹಳ್ಳದ, ಮಹಾಂತೇಶ ಮುತವಾಡ, ಸುರೇಶ ಅಂಗಡಿ, ವಸಂತಗೌಡ ಪಾಟೀಲ, ಅಜ್ಜಪ್ಪ ಹಳ್ಳದ, ಸಿಂಧೂರ ತೆಗ್ಗಿ, ಶಿವಲಿಂಗಪ್ಪ ಬಿರಾದಾರ, ಸಿದ್ದಪ್ಪ ಪಟ್ಟದಕಲ್ಲ, ಸಿದ್ದಪ್ಪ ಚಂದರಗಿ, ಶ್ರೀಕಾಂತ ಹಟ್ಟಿಹೊಳಿ, ಶಂಕರ ಹಿತ್ತಲಮನಿ ಇದ್ದರು.