ಪಿಡಿಒ ಈರಪ್ಪ ತಮದಡ್ಡಿ ಮಾತನಾಡಿದರು. ಪಂಚಾಯಿತಿ ಉಪಾಧ್ಯಕ್ಷ ಶ್ರೀಕಾಂತ ಆಲಗೂರ, ತಾಲ್ಲೂಕು ಪಂಚಾಯಿತಿ ಸದಸ್ಯ ಸದಾಶಿವ ಹರಪಾಳೆ, ರವಿ ಮುದಗೌಡರ, ದುಂಡಪ್ಪ ಬಾಡಗಿ, ವಸಂತ ಝರೆ, ದುಂಡಪ್ಪ ಡಂಬಳಿ, ಮಲಿಕಸಾಬ ಪಡಸಲಗಿ, ಹಣಮಂತ ಕನ್ನಾಳ, ಚಿದಾನಂದ ತಳಕೇರಿ, ಶರಣಪ್ಪ ಮುಧೋಳ, ರಮೇಶ ಉಮರಾಣಿ, ಸಂಗಪ್ಪ ಡಂಬಳಿ, ಕೇಧಾರಿ ವಳಸಂಗ ಇದ್ದರು.