<p><strong>ಬೆಳಗಾವಿ</strong>: ತಾಲ್ಲೂಕಿನ ಕಲಕಾಂಬ ಗ್ರಾಮದ ಮನೆಯೊಂದರಲ್ಲಿ ಜೂಟಾದಲ್ಲಿ ತೊಡಗಿದ್ದ ಆರೋಪದ ಮೇಲೆ 8 ಮಂದಿ ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.</p>.<p>ಇಲ್ಲಿನ ರುಕ್ಮಿಣಿ ನಗರದ ಎಸ್. ಮಕಾನದಾರ, ವೆಂಕಪ್ಪ ಸಂದಿಮನಿ, ಕಾಕತಿಯ ಕಣ್ಣಯ್ಯ ಚಿಕ್ಕಲದಿನ್ನಿ, ಕಣಬರ್ಗಿಯ ನಾಗೇಶ ಟ್ಯಾನಗಿ,ಹನುಮಂತ ಶೀಗಿಹಳ್ಳಿ, ಕಲಕಾಂಬದ ಕರೆಪ್ಪ ನಾಯಕ, ರವಿ ಕಾನಟ್ಟಿ ಮತ್ತು ಮುತಗಾದ ಸಂಜೀವ ಪಾಟೀಲ ಬಂಧಿತರು. ಅವರಿಂದ ₹ 6,100 ಮತ್ತು 5 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದೆ.</p>.<p class="Subhead"><strong>10 ದ್ವಿಚಕ್ರವಾಹನಗಳು ವಶಕ್ಕೆ</strong></p>.<p><strong>ಬೆಳಗಾವಿ</strong>: ವಿವಿಧೆಡೆ ದ್ವಿಚಕ್ರವಾಹನಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕ್ಯಾಂಪ್ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.</p>.<p>ಉದ್ಯಮಬಾಗ್ ರಾಜಾರಾಮ ನಗರದ ಪ್ರಸಾದ ಪಾಟೀಲ (24) ಮತ್ತು ಯಳ್ಳೂರ ಗ್ರಾಮದ ಅಕ್ಷಯ ತಂಡಾಲೆ (22) ಬಂಧಿತರು. ಅವರಿಂದ ₹ 4.50 ಲಕ್ಷ ಮೌಲ್ಯದ 10 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ಸ್ಪೆಕ್ಟರ್ ಪ್ರಭಾಕರ ಎಸ್. ಧರ್ಮಟ್ಟಿ ನೇತೃತ್ವದಲ್ಲಿ ಸಿಬ್ಬಂದಿ ಮಹೇಶ ಪಾಟೀಲ, ಬಿ.ಎಸ್. ರುದ್ರಾಪೂರ, ಬಿ.ಎಂ. ನರಗುಂದ ಹಾಗೂ ಶ್ರೀಧರ ತಳವಾರ ಈ ಕಾರ್ಯಾಚರಣೆ ನಡೆಸಿದ್ದಾರೆ. ಇವರ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ತಾಲ್ಲೂಕಿನ ಕಲಕಾಂಬ ಗ್ರಾಮದ ಮನೆಯೊಂದರಲ್ಲಿ ಜೂಟಾದಲ್ಲಿ ತೊಡಗಿದ್ದ ಆರೋಪದ ಮೇಲೆ 8 ಮಂದಿ ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.</p>.<p>ಇಲ್ಲಿನ ರುಕ್ಮಿಣಿ ನಗರದ ಎಸ್. ಮಕಾನದಾರ, ವೆಂಕಪ್ಪ ಸಂದಿಮನಿ, ಕಾಕತಿಯ ಕಣ್ಣಯ್ಯ ಚಿಕ್ಕಲದಿನ್ನಿ, ಕಣಬರ್ಗಿಯ ನಾಗೇಶ ಟ್ಯಾನಗಿ,ಹನುಮಂತ ಶೀಗಿಹಳ್ಳಿ, ಕಲಕಾಂಬದ ಕರೆಪ್ಪ ನಾಯಕ, ರವಿ ಕಾನಟ್ಟಿ ಮತ್ತು ಮುತಗಾದ ಸಂಜೀವ ಪಾಟೀಲ ಬಂಧಿತರು. ಅವರಿಂದ ₹ 6,100 ಮತ್ತು 5 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದೆ.</p>.<p class="Subhead"><strong>10 ದ್ವಿಚಕ್ರವಾಹನಗಳು ವಶಕ್ಕೆ</strong></p>.<p><strong>ಬೆಳಗಾವಿ</strong>: ವಿವಿಧೆಡೆ ದ್ವಿಚಕ್ರವಾಹನಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕ್ಯಾಂಪ್ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.</p>.<p>ಉದ್ಯಮಬಾಗ್ ರಾಜಾರಾಮ ನಗರದ ಪ್ರಸಾದ ಪಾಟೀಲ (24) ಮತ್ತು ಯಳ್ಳೂರ ಗ್ರಾಮದ ಅಕ್ಷಯ ತಂಡಾಲೆ (22) ಬಂಧಿತರು. ಅವರಿಂದ ₹ 4.50 ಲಕ್ಷ ಮೌಲ್ಯದ 10 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ಸ್ಪೆಕ್ಟರ್ ಪ್ರಭಾಕರ ಎಸ್. ಧರ್ಮಟ್ಟಿ ನೇತೃತ್ವದಲ್ಲಿ ಸಿಬ್ಬಂದಿ ಮಹೇಶ ಪಾಟೀಲ, ಬಿ.ಎಸ್. ರುದ್ರಾಪೂರ, ಬಿ.ಎಂ. ನರಗುಂದ ಹಾಗೂ ಶ್ರೀಧರ ತಳವಾರ ಈ ಕಾರ್ಯಾಚರಣೆ ನಡೆಸಿದ್ದಾರೆ. ಇವರ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>