‘ಪಕ್ಷದಿಂದ ಪಕ್ಷಕ್ಕೆ ಹಾರುವ ಶೆಟ್ಟರ್ ನಮಗೆ ಬ್ಯಾಡ; ಮಹಾಂತೇಶ ಕವಟಗಿಮಠ ಅವರೇ ನಮ್ಮ ನಾಯಕ ನೋಡ’, ‘ಸ್ಥಳೀಯ ನಾಯಕರೇ ನಮಗೆ ಹಿತ; ಅವರಿಗೇ ನಮ್ಮ ಮತ’ ಮತ್ತು ‘ಅಧಿಕಾರಕ್ಕಾಗಿ ಪಕ್ಷ ಬಿಟ್ಟವರಿಗೆ ಕ್ಷೇತ್ರ ಬಿಡುವುದು ದೊಡ್ಡದಲ್ಲ’ ಎಂಬ ಅಡಿಬರಹಗಳನ್ನು ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ವಾಟ್ಸ್ಆ್ಯಪ್ ಮೂಲಕ ಹರಿಬಿಟ್ಟಿದ್ದಾರೆ.