ಬೈಲಹೊಂಗಲ (ಬೆಳಗಾವಿ): ಜಮೀನಿನ ವಿವಾದದಿಂದಾಗಿಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುನ್ನಾ ಅಲಿಯಾಸ್ ಮಕ್ತುಮ್ಹುಸೇನ್ ಇಕ್ಬಾಲ್ ಬಹಾದ್ದೂರಶಿ ಅವರನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಅರ್ಜುನ ಬಸವಣ್ಣೆಪ್ಪ ನೀಲಗುಂಡ (ಕುರುಬರ) (50), ಅದೃಶ್ಯ ಅರ್ಜುನ ನೀಲಗುಂಡ (ಕುರುಬರ) (27) ಕೊಲೆ ಮಾಡಿದ ಆರೋಪಿಗಳು.