ವರ್ಧಮಾನ ಸಾಗರ ಮುನಿ ಸಾನ್ನಿಧ್ಯ ವಹಿಸಿದ್ದರು. ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎನ್.ಆರ್. ಪೂರ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ, ಉಪಾಧ್ಯಕ್ಷ ಬಾಲಚಂದ್ರ ಪಾಟೀಲ, ದತ್ತಾ ಡೋರ್ಲೆ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ, ಉದ್ಯಮಿ ಅಶೋಕ ಪಟ್ನಿ, ರಾಜೇಂದ್ರ ಕಟಾರಿಯಾ, ಮುಖಂಡರಾದ ಡಿ.ಆರ್. ಶಹಾ, ವಿವೇಕಜಿ ಕಾಲಾ, ಜಮನಾಲಾಲ ಹಪಾವತ, ಸುಭಾಷ ಜೈನ, ಸಂಜಯ ಝವೇರಿ, ರಾಜೇಶ ಜೈನ, ವಿನೋದ ಬಾಲಕಿವಾಲ, ಅನಿಲ ಸೇಠಿ, ಬಾಪಚಂದ ಜೂಡಾವಾಲಾ, ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ಅಧ್ಯಕ್ಷ ಕೀರ್ತಿಕುಮಾರ ಕಾಗವಾಡ ಪಾಲ್ಗೊಂಡಿದ್ದರು.