ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ ಉದ್ಘಾಟಿಸಿ ಮಾತನಾಡಿದರು. ರಾಮಕೃಷ್ಣ ಪಾನಬುಡೆ ಉಪನ್ಯಾಸ ನೀಡಿದರು. ಎಂ.ಎಂ. ವಿರಕ್ತಮಠ, ಪ್ರಾಚಾರ್ಯ ಎಂ.ವಿ. ಕುಂಬಾರ, ಸವದತ್ತಿ ತಹಶೀಲ್ದಾರ್ ಪ್ರಶಾಂತ ಪಾಟೀಲ, ಪಿಎಸ್ಐ ಪ್ರವೀಣ ಗಂಗೋಳ್ಳಿ, ಸಮಾಜಕಲ್ಯಾಣ ಇಲಾಖೆಯ ಆರ್.ಆರ್. ಕುಲಕರ್ಣಿ, ಬಸವರಾಜ ಪುಟ್ಟಿ, ಯರಗಟ್ಟಿ ತಹಶೀಲ್ದಾರ್ ಎಂ.ಎನ್. ಮಠದ, ಲೋಕೋಪಯೋಗಿ ಇಲಾಖೆ ಅಧಿಕಾರಿ ಎಚ್.ಎ. ಕದ್ರಾಪೂರ, ಸಂಘದ ಯರಗಟ್ಟಿ ತಾಲ್ಲೂಕು ಘಟಕದ ಅಧ್ಯಕ್ಷ ಫಿರೋಜಿ ಖಾದ್ರಿ, ಶಶಿಧರ ಎಂ ಪಾಟೀಲ ಇದ್ದರು.