'ಸಮಾಜದ ಮೇಲೆ ಪರಿಣಾಮ ಬೀರುವ ಹಾಗೂ ನಿಸ್ವಾರ್ಥ ಹೋರಾಟಗಾರನ ಕುರಿತು ಕಥೆ ಮಾಡುತ್ತಿದ್ದೆವು. ನಾವು ಯೋಚಿಸುತ್ತಿದ್ದ ಕಥಾವಸ್ತುವಿಗೆ ಜೋತಿಬಾ ಅವರ ಛಲದ ಹೋರಾಟ ಪ್ರೇರಣೆಯಾಗಿದೆ. ಅವರೊಂದಿಗೆ ಮಾತನಾಡಿ ಅವರ ಹೋರಾಟದ ಹಾದಿಯ ವಿಷಯವನ್ನೂ ಕಥೆಯಲ್ಲಿ ಸೇರಿಸಲು ಉದ್ದೇಶಿಸಿದ್ದೇನೆ. ಇಂತಹ ಹೋರಾಟಗಳು ಸಮಾಜಕ್ಕೆ ಹಾಗೂ ಗ್ರಾಮೀಣ ಜನರಿಗೆ ಸ್ಫೂರ್ತಿ ತುಂಬುತ್ತವೆ' ಎಂದು ಹೇಳಿದರು.