ನಾನು ಹೊಸದಾಗಿ ಪಕ್ಷ ಕಟ್ಟಿದರೆ ಪರೋಕ್ಷವಾಗಿ ಕಾಂಗ್ರೆಸ್ಗೆ ಅನುಕೂಲ ಆಗುತ್ತದೆ. ಹೀಗಾಗಿ ಮುಂದಿನ ಕ್ರಮದ ಬಗ್ಗೆ ಯೋಚಿಸುತ್ತಿರುವೆ. ಕಾಂಗ್ರೆಸ್ನವರಿಂದ ಹಣ ಪಡೆದು ಪಕ್ಷ ಕಟ್ಟಿದೆ ಎಂಬ ಆರೋಪ ಬರಬಹುದು.
-ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಉಚ್ಚಾಟಿತ ಶಾಸಕ
ಯತ್ನಾಳ ಶಕ್ತಿ ಯಾರಿಂದಲೂ ಹತ್ತಿಕಲಾಗದು. ಕೇಂದ್ರ ಬಿಜೆಪಿ ನಾಯಕರು ಕೂಡಲೇ ಯತ್ನಾಳ ಅವರನ್ನು ಗೌರವಯುತವಾಗಿ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲಿ. ಇಲ್ಲದಿದ್ದರೆ ರಾಜ್ಯವ್ಯಾಪಿ ಉಗ್ರವಾಗಿ ಪ್ರತಿಭಟಿಸುತ್ತೇವೆ.