ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ರವಿ ನಂದಗಾಂವಿ ಮಾತನಾಡಿದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ, ನಗರದ ಘಟಕದ ಅಧ್ಯಕ್ಷ ಕರಬಸಯ್ಯ ಹಿರೇಮಠ, ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀಶೈಲಗೌಡ ಪಾಟೀಲ, ಅರುಣ ಕಾರಜೋಳ ರಾಜೇಂದ್ರ ಟಂಕಸಾಲಿ,ನಾಗಪ್ಪ ಅಂಬಿ, ಶಂಕರ ಸಿಂಧೆ, ರಾಜು ಯಡಹಳ್ಳಿ, ಸುನೀಲ ಕಂಬೋಗಿ, ಗೌಡಪ್ಪಗೌಡ ಪಾಟೀಲ, ಈರಯ್ಯ ಗೋವಿಂದಪುರಮಠ, ಪುಂಡಲೀಕ ಬೋಯಿ, ಸುರೇಶ ಕಾಂಬಳೆ ಮುಂತಾದವರು ಇದ್ದರು.