‘ತಮಿಳುನಾಡು ಸತ್ಯಕ್ಕ ಎಂದರೆ ಕೆಲವು ಸ್ವಾಮಿಗಳು ಮಾತೇ ಆಡುವುದಿಲ್ಲ. ನಾನು ಹತ್ತು ವರ್ಷ ತಮಿಳುನಾಡಿನಲ್ಲಿ ಇದ್ದು, ಬಸವ ಸೇವಾ ಸಮಿತಿ ಕಟ್ಟಿ ಬಿಟ್ಟು ಬಂದಿದ್ದೇನೆ. ಈಗ ಈ ಸ್ವಾಮೀಜಿಯ ಘಟನೆ ಸುಳ್ಳು ಎಂದು ಕೆಲವರು ಮಾತನಾಡುತ್ತಿದ್ದಾರೆ. ಆದರೆ, ಅವರ ಬಳಿ ಇದ್ದ ಹೆಣ್ಣುಮಕ್ಕಳಿಗೇ ಗೊತ್ತು ಅವರು ಎಂಥವರು ಎಂಬುದು’ ಎಂದು ಮಹಿಳೆ ಆರೋಪಿಸಿದ್ದಾರೆ.