ಎಸ್ಟಿಪಿ ನಿರ್ಮಾಣಕ್ಕೆ ರೈತರಿಂದ 19 ಎಕರೆ, 9 ಗುಂಟೆ ಜಮೀನನ್ನು 2011ರಲ್ಲಿ ಪಡೆದುಕೊಂಡಿದ್ದೇವೆ. ಕಾಮಗಾರಿಗಾಗಿ ಅದನ್ನು ಕೆಯುಡಬ್ಲ್ಯುಎಸ್ಡಿಬಿಗೆ ಹಸ್ತಾಂತರಿಸಿದ್ದೇವೆಶ್ರವಣಕುಮಾರ ನಾಯ್ಕ, ಉಪವಿಭಾಗಾಧಿಕಾರಿ, ಬೆಳಗಾವಿ
ನಾವು ಈ ಭೂಮಿಯಲ್ಲಿ ಭತ್ತ, ಚನ್ನಂಗಿ, ವಿವಿಧ ತರಕಾರಿ ಬೆಳೆದು ಬದುಕು ಸಾಗಿಸುತ್ತಿದ್ದೆವು. ನಮ್ಮ ಕಡೆಯಿಂದ ಒತ್ತಾಯ ಪೂರ್ವಕವಾಗಿ ಭೂಮಿ ಪಡೆದು, ಬೇಡಿಕೆಯಂತೆ ಪರಿಹಾರ ಕೊಡದೆ 14 ವರ್ಷಗಳಿಂದ ಸತಾಯಿಸುತ್ತಿದ್ದಾರೆಮಹಾವೀರ ಗಂದಿಗವಾಡ, ರೈತ, ಹಲಗಾ
ಎಸ್ಟಿಪಿ ನಿರ್ಮಾಣಕ್ಕೆ ಪಡೆದಿರುವ ಭೂಮಿಗೆ ಹೆಚ್ಚಿನ ಪರಿಹಾರವನ್ನು ತ್ವರಿತವಾಗಿ ಕೊಡಬೇಕು. ವಿಳಂಬ ಮಾಡಬಾರದುಅಪ್ಪಾಸಾಹೇಬ ಇಂಚಲ, ರೈತ, ಹಲಗಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.