ವಿಜಯಲಕ್ಷ್ಮಿ ಪರುಶರಾಮ ಪಾಟೀಲ, ಕಾವೇರಿ ಯಮನೂರ ಸಂಕನ್ನವರ, ದೀಪಾ ಸುನೀಲ ಲೋಹಾರ, ಪ್ರಿಯಂಕಾ ನಿಂಗಪ್ಪ ಕೊಡ್ಲಿಕಾರ ಇವರು ಯೋಗ ಸ್ಪರ್ಧೇಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕ ಬಿ.ಟಿ. ಬಡವಣ್ಣಿ ಅವರನ್ನು ಬಿಇಒ ಅಜಿತ ಮನ್ನಿಕೇರಿ, ದೈಹಿಕ ಪರಿವೀಕ್ಷಕ ಜುನೇದ ಪಟೇಲ ಮತ್ತು ಮುಖ್ಯ ಶಿಕ್ಷಕರು ಅಭಿನಂದಿಸಿದ್ದಾರೆ.