ಶಿವಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ದಂಡಪಾಣಿ ದೀಕ್ಷಿತ್, ಮನೋಹರ ದೀಕ್ಷಿತ್, ಅಜ್ಜಯ್ಯ ಸ್ವಾಮೀಜಿ, ಶಿವಾನಂದ ಪಟ್ಟಣಶೆಟ್ಟಿ, ವಿನಯಕುಮಾರ ದೇಸಾಯಿ, ಮೌಲಾಸಾಬ ತಬ್ಬಲಜಿ, ರಾಜಶೇಖರ ಕಾರದಗಿ, ಸುಭಾಸ ರಜಪೂತ, ಜಗದೀಶ ಶಿಂತ್ರಿ, ಸಿ.ಬಿ. ದೊಡ್ಡಗೌಡರ, ಬಸವರಾಜ ಕಾರದಗಿ, ಎಂ.ಟಿ. ಶಿಗ್ಲಿ, ಶಂಕರಗೌಡ ಪಾಟೀಲ, ಜಗದೀಶ ಹನಸಿ ಉಪಸ್ಥಿತರಿದ್ದರು. ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ದೇಶ ವಿದೇಶಗಳ ಸಾಂಪ್ರದಾಯಕ ಕಲೆಗಳು, ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.