ಚುನಾವಣಾಧಿಕಾರಿ ಟಿ. ಕೃಷ್ಣನಾಯ್ಕ ಕಾರ್ಯನಿರ್ವಹಿಸಿದರು. ನಿರ್ದೇಶಕರಾದ ಬಿ. ರಮೇಶ್, ಎಸ್. ಮಾರೇಶ್, ಎಚ್.ಎಂ. ಪ್ರಭುಸ್ವಾಮಿ, ಪಿ. ಚಂದ್ರಕಲಾ, ಜಿ. ಯರಿಸ್ವಾಮಿ, ಮಾಳಾಪುರ ದೇವೇಂದ್ರಗೌಡ, ವಿ. ಪ್ರಸಾದರಾವ್, ಮಂಜುನಾಥ ಗುಬಾಜಿ, ಕೆ. ವಿರುಪಾಕ್ಷಪ್ಪ, ಟಿ.ಎಂ. ಸಾವಿತ್ರಿ, ಸೂರಶೆಟ್ಟಿ ಜಯಲಕ್ಷ್ಮಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.