ಇಲಾಖೆಯ ಸಹಾಯಕ ನಿರ್ದೇಶಕ ಹರಿಸಿಂಗ್ ರಾಥೋಡ್, ಕ್ರೀಡಾ ಸಂಕೀರ್ಣದ ವ್ಯವಸ್ಥಾಪಕ ಶಿವಕುಮಾರ ನಾಯಕ್, ಹಾಕಿ ತರಬೇತುದಾರರಾದ ಮಹ್ಮದ್ ಜಾಕಿರ್, ಜಿಲ್ಲಾ ಅಥ್ಲೆಟಿಕ್ ತರಬೇತುದಾರ ಕೆ.ಎನ್.ರಾಮಸ್ವಾಮಿ, ಷಟಲ್ ಬ್ಯಾಡ್ಮಿಂಟನ್ ತರಬೇತುದಾರ ರವಿ, ಮಲ್ಟಿ ಜಿಮ್ ತರಬೇತುದಾರ ಬಿ.ಎಸ್.ರಾಘವೇಂದ್ರ ಠಾಕೂರ್ ಪಾಲ್ಗೊಂಡಿದ್ದರು.