ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್. ಭಾಸ್ಕರ್ ರೆಡ್ಡಿ, ಜನಪರ ಸಂಘಟನೆಗಳ ಮುಖಂಡರಾದ ಜೆ. ಕಾರ್ತಿಕ್, ಮರಡಿ ಜಂಬಯ್ಯ ನಾಯಕ, ಎಂ. ಗೋಪಾಲ, ಎ. ಕರುಣಾನಿಧಿ, ಶಕುಂತಲಮ್ಮ, ಕೆ.ಎಂ. ಸ್ವಪ್ನ, ವಿ. ಸ್ವಾಮಿ, ಕೆ.ಎಂ. ಸಂತೋಷ್ ಕುಮಾರ್, ಸುಮಂಗಲ, ಮೋಹನ್ ಕುಮಾರ್, ಎಚ್.ಎಚ್. ಹನುಮಂತ, ಬಿ. ಮಹೇಶ್, ಈ. ಮಂಜುನಾಥ, ಶಿವಕುಮಾರ, ರಮೇಶ್ ಕುಮಾರ್, ಸತ್ಯಮೂರ್ತಿ, ಯಲ್ಲಮ್ಮ, ಹಂಪಮ್ಮ ಪಾಲ್ಗೊಂಡಿದ್ದರು.