ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಇಂದು, ನಾಳೆ ವಿದ್ಯುತ್‌ ವ್ಯತ್ಯಯ

Last Updated 7 ಫೆಬ್ರುವರಿ 2020, 19:06 IST
ಅಕ್ಷರ ಗಾತ್ರ

ಬೆಂಗಳೂರು: ಸಹಕಾರ ನಗರ, ಕೆಎಚ್‌ಬಿ ಹಾಗೂ ಅಟ್ಟೂರು ವಿದ್ಯುತ್‌ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಇದೇ 8ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯ ಆಗಲಿದೆ.

ವಿದ್ಯುತ್‌ ವ್ಯತ್ಯಯ ಎಲ್ಲೆಲ್ಲಿ: ಸಹಕಾರನಗರ, ಬ್ಯಾಟರಾಯನಪುರ, ಅಮೃತಹಳ್ಳಿ, ಜಕ್ಕೂರು, ಅಮೃತನಗರ, ಕಾಶಿನಗರ, ಭುವನೇಶ್ವರಿನಗರ, ಶ್ರೀರಾಮಪುರ, ಶಿವರಾಮಕಾರಂತ ನಗರ, ಸಂಪಿಗೆಹಳ್ಳಿ, ಚೊಕ್ಕನಹಳ್ಳಿ, ಹೆಗಡೆನಗರ, ಕೋಗಿಲು ಬಡಾವಣೆ, ಡಿಫೆನ್ಸ್‌ ಬಡಾವಣೆ, ಕೊಡಿಗೆಹಳ್ಳಿ ಮುಖ್ಯರಸ್ತೆ, ಶಿವನಹಳ್ಳಿ, ಹಾರೋಹಳ್ಳಿ, ಇಸ್ರೊ ಬಡಾವಣೆ, ಅನಂತಪುರ, ಯಲಹಂಕ, ಆವಲಹಳ್ಳಿ, ರಾಜಾನುಕುಂಟೆ, ನಾಗೇನಹಳ್ಳಿ, ಮೈಲಪ್ಪನಹಳ್ಳಿ, ನಾಗದಾಸನಹಳ್ಳಿ, ಪ್ರಕೃತಿನಗರ, ಗಾಂಧಿನಗರ, ಮಾರುತಿ ನಗರ, ಕೋಗಿಲು ಹಾಗೂ ಸುತ್ತಮುತ್ತಲಿನ ಪ್ರದೇಶ.

ಬೃಂದಾವನ ವಿದ್ಯುತ್‌ ಉಪಕೇಂದ್ರ ವ್ಯಾಪ್ತಿಯಶಿವಪುರ, ನಾರಾಯಣಪುರ, ನೆಲಗದರನಹಳ್ಳಿ, ರುಕ್ಮಿಣಿನಗರ, ವಿದ್ಯಾನಗರ, ವಿಕಾಸನಗರಗಳಲ್ಲಿ ಇಂದಿನಿಂದ ಭಾನುವಾರ ಸಂಜೆ 4ರವರೆಗೆ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ
ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT