ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ಅರಿವು ಮೂಡಿಸುವ ನಿಟ್ಟಿನಲ್ಲಿಮಂಡಳಿಯ ಪಶ್ಚಿಮ ವಿಭಾಗದ ಮಹಿಳಾ ಸಿಬ್ಬಂದಿ ಕಿರುನಾಟಕ ಪ್ರದರ್ಶಿಸಿದರು.ಸಂಧ್ಯಾ ಶೆಣೈ, ‘ಹಾಸ್ಯದೊಂದಿಗೆ ಸರಳ ಜೀವನ’ ಕುರಿತು ಉಪನ್ಯಾಸ ನೀಡಿದರು.ಚಿತ್ರನಟಿ ಚೈತ್ರಾ ರಾವ್ ಮಾತನಾಡಿದರು. ‘ಬೆಳಕು’ ಅಂಧಮಕ್ಕಳ ಅಕಾಡೆಮಿ ಅಧ್ಯಕ್ಷೆ ಅಶ್ವಿನಿ ಅಂಗಡಿಯವರನ್ನು ಸನ್ಮಾನಿಸಲಾಯಿತು.