ಆರ್.ಟಿ. ನಗರದ ದಿಣ್ಣೂರು ಮುಖ್ಯರಸ್ತೆಯ ನಿವಾಸಿ ತಬಸ್ಸುಮ್ (38), ರಾಯಚೂರು ಜಿಲ್ಲೆಯ ಜಾನಕಲ್ನ ವೀರೇಶ್ (37), ನಾಗೋಲಿಯ ಅಮರೇಶ್ (38), ಕೊಪ್ಪಳ ಜಿಲ್ಲೆಯ ಕೆಸರಹಟ್ಟಿಯ ಜೆ. ಉಮೇಶ್ಕುಮಾರ್ (48), ಕುಣಿಕೇರಿಯ ಸಂತೋಷ್ (29), ಬೆಂಗಳೂರು ಮಾದಾವರ ನಂದೀಶ್ವರ ಬಡಾವಣೆಯ ಪ್ರಕಾಶ್ (42), ಮೈಸೂರು ನಂಜನಗೂಡಿನ ಉಮೇಶ್ (49), ಕೋಲಾರ ಜಿಲ್ಲೆಯ
ಶ್ರೀನಿವಾಸಪುರದ ಜಿ. ನಾಗರಾಜ್ ಅಲಿಯಾಸ್ ಸೋಡಾ (46) ಹಾಗೂ ಗುಂಟುಪಲ್ಲಿಯ ಮಂಜುನಾಥ್ (48) ಬಂಧಿತರು.