ಕುಡಿಯುವ ನೀರಿನ ಸಂರಕ್ಷಣೆ, ಸಮಸ್ಯೆ ಮತ್ತು ಸವಾಲುಗಳು ಮತ್ತು ಪರ್ಯಾಯ ಮಾರ್ಗಗಳ ಕುರಿತುಪರಿಸರ ತಜ್ಞ ಡಾ.ಅ.ನ. ಯಲ್ಲಪ್ಪ ರೆಡ್ಡಿ, ಎಟಿಆರ್ಇಇ ನಿರ್ದೇಶಕ ಡಾ. ಶರತ್ಚಂದ್ರ ಲೇಲೆ, ಐಐಎಸ್ಸಿ ವಿಜ್ಞಾನಿ ಡಾ. ಮೋಹನ್ಕುಮಾರ್, ಜಲಮಂಡಳಿಯ ನಿವೃತ್ತ ಮುಖ್ಯ ಎಂಜಿನಿಯರ್ ಡಾ. ತಿಪ್ಪೇಸ್ವಾಮಿ, ಭಾರತೀಯ ಭೂವಿಜ್ಞಾನ ಸೊಸೈಟಿ ಕಾರ್ಯದರ್ಶಿ ಆರ್.ಎಚ್. ಸಾವ್ಕಾರ್ ಮಾತನಾಡಿದರು.