ದಸರಾ ಹಬ್ಬ ಧರ್ಮಾತೀತ: ಸಚಿವ ಕೃಷ್ಣ ಬೈರೇಗೌಡ | ಗೊಂಬೆ ಕೂಡ್ರಿಸಿದವರಿಗೆ ಉಡುಗೊರೆ | ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ
ಸಹಕಾರನಗರದಲ್ಲಿ ಆಯೋಜಿಸಿರುವ ದಸರಾ ಉತ್ಸವದಲ್ಲಿ ದಸರಾ ಬೊಂಬೆಪ್ರದರ್ಶನ ಏರ್ಪಡಿಸಲಾಗಿದೆ.
ಸಮಾಜದ ಎಲ್ಲಾ ಬಗೆಯ ಜನರನ್ನೂ ಒಂದೆಡೆ ಸೇರಿಸುವ ಕೀರ್ತಿ, ನಾಡಹಬ್ಬ ದಸರಾಗೆ ಮಾತ್ರವಿದೆ. ಹೀಗಾಗಿ ಈ ಹಬ್ಬ ಧರ್ಮಾತೀತವಾದದ್ದು, ಈ ಉತ್ಸವದಲ್ಲಿ ನಾಡಿನ ಎಲ್ಲಾ ಜನರೂ ಪಾಲ್ಗೊಂಡು ಸಂಭ್ರಮಿಸುತ್ತಾರೆ