ಬೆಂಗಳೂರು ಕರಗೋತ್ಸವ: ಪಾಡ್ಯಮಿ, ಪುರಾಣ ಪ್ರವಚನ, ದೇವಸ್ಥಾನದಲ್ಲಿ ಗಾವು ಶಾಂತಿ ರಾತ್ರಿ 2ರಿಂದ, ಆಯೋಜನೆ ಮತ್ತು ಸ್ಥಳ: ಧರ್ಮರಾಯಸ್ವಾಮಿ ದೇವಸ್ಥಾನ, ತಿಗಳರಪೇಟೆ,
ರಾಮನವಮಿ ಸಂಗೀತೋತ್ಸವ–2024: ವಿಶೇಷ ಸಂಗೀತ ಕಛೇರಿ: ಹರಿ ಕೃಷ್ಣ ಪಿ ಮತ್ತು ತಂಡ, ‘ಅಯೋಧ್ಯ ರಾಣಿ’ ಕುರಿತು ಪ್ರವಚನ: ದುಶ್ಯಂತ್ ಶ್ರೀಧರ್, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ ಸಂಜೆ 5ರಿಂದ
ರಾಮನವಮಿ ಸಂಗೀತೋತ್ಸವ: ಪಿಟೀಲು: ಸೌಂದರ್ಯ ಎಸ್., ಅಭಿರಾಮ ಭಟ್, ಮೃದಂಗ: ಸರ್ವಜಿತ್ ಬಿ.ಎಸ್., ಕೊಳಲು: ಜೆ.ಬಿ. ಶ್ರುತಿ ಸಾಗರ್, ಪಿಟೀಲು: ವೈಭವ್ ರಮಣಿ, ಮೃದಂಗ: ವಿಜಯ್ ನಟೇಶನ್, ಖಂಜೀರಾ: ಸುನಾದ್ ಆನೂರ್, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾಮಂದಿರ, ಬಸವೇಶ್ವರನಗರ, ಸಂಜೆ 5ರಿಂದ
ಶ್ರೀರಾಮೋತ್ಸವ: ವೀಣಾ ವಾದನ: ಸುಮಾ ಸುಧೀಂದ್ರ, ಪಿಟೀಲು: ಚಾರುಲತಾ ರಾಮಾನುಜಂ, ಮೃದಂಗ: ಆನೂರು ಅನಂತ ಕೃಷ್ಣ ಶರ್ಮ, ಘಟ: ಎಸ್.ಎನ್. ನಾರಾಯಣ ಮೂರ್ತಿ, ಆಯೋಜನೆ ಹಾಗೂ ಸ್ಥಳ: ಜಯರಾಮ ಸೇವಾ ಮಂಡಳಿ, 1ನೇ ಮುಖ್ಯರಸ್ತೆ, 8ನೇ ಬಡಾವಣೆ, ಜಯನಗರ, ಸಂಜೆ 6.30
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.